ಮನುಷ್ಯ ಸಂಬಂಧ ನಶಿಸುತ್ತಿರುವದು ವಿಷಾದನೀಯಮಡಿಕೇರಿ, ಆ. 15 : ಸ್ವಾತಂತ್ರ್ಯ ಲಭಿಸಿ 70 ವರ್ಷಗಳಲ್ಲಿ ಭಾರತ ಪ್ರಗತಿಯ ನಾಗಲೋಟದಲ್ಲಿರು ವಂತೆಯೇ ಸಮಾಜದಲ್ಲಿ ಮನುಷ್ಯ ಸಂಬಂಧಗಳು ನಶಿಸುತ್ತಿದ್ದು ಹೃದಯದ ಕವಾಟಿಗೆ ಬೀಗ ಹಾಕಿಕೊಂಡು
ಸ್ಪಿರಿಟ್ ಆಫ್ ಫ್ರೀಡಂನಲ್ಲಿ 500 ಸ್ಪರ್ಧಿಗಳುಗೋಣಿಕೊಪ್ಪಲು, ಆ.15 : ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲಯನ್ಸ್ ಕ್ಲಬ್ ವತಿಯಿಂದ ನಡೆದ ಸ್ಪಿರಿಟ್ ಆಫ್ ಫ್ರೀಡಂ ರನ್‍ನಲ್ಲಿ 500ಕ್ಕೂ ಸ್ಪರ್ಧಿಗಳು ಪಾಲ್ಗೊಂಡರು. ಪೊನ್ನಂಪೇಟೆಯಿಂದ ಗೋಣಿಕೊಪ್ಪ ದವರೆಗೆ
ಸಂಪರ್ಕ ರಸ್ತೆ ಕಾಮಗಾರಿಗೆ ಸಚಿವರಿಂದ ಶಂಕುಸ್ಥಾಪನೆಕುಶಾಲನಗರ, ಆ. 15: ಗುಡ್ಡೆಹೊಸೂರಿನಿಂದ ಹಾರಂಗಿ ಸೇರಿದಂತೆ ಒಟ್ಟು 3 ಸಂಪರ್ಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಶಂಕುಸ್ಥಾಪನೆ ನೆರವೇರಿಸಿದರು. ಗುಡ್ಡೆಹೊಸೂರು
ಆಕರ್ಷಕ ಪಥಸಂಚಲನ ಸಾಂಸ್ಕøತಿಕ ನೃತ್ಯಮಡಿಕೇರಿ, ಆ. 15: ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಕರ್ಷಕ ಪಥಸಂಚಲನ ನೆರವೇರಿತು. ಜಿಲ್ಲಾ ಪೊಲೀಸ್ ಇಲಾಖೆ, ಹೋಂ ಗಾರ್ಡ್, ವಿವಿಧ ಶಾಲಾ - ಕಾಲೇಜುಗಳು, ಎನ್.ಸಿ.ಸಿ., ಸ್ಕೌಟ್ ಮತ್ತು
ರೈತರಿಗೆ ಕೃಷಿ ಪ್ರಶಸ್ತಿಮಡಿಕೇರಿ, ಆ. 14: ಪ್ರಸಕ್ತ ಸಾಲಿನಲ್ಲಿ ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಆರೋಗ್ಯಯುತ ಸ್ಪರ್ಧಾ ಮನೋಭಾವ ಬೆಳೆಸುವ ಉದ್ದೇಶದಿಂದ ಕೃಷಿ ಇಲಾಖೆ ವತಿಯಿಂದ ಭತ್ತದ