ಸಾಯಿ ಎದುರಿಗೆ ತಲೆಯೆತ್ತಿರುವ ಕೊಳಕೇರಿಮಡಿಕೇರಿ, ಆ. 16: ನಗರದ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಹೊರಭಾಗದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ನಾಲ್ಕಾರು ಗುಡಿಸಲುಗಳು ತಲೆಯೆತ್ತಿದ್ದು, ಅಲ್ಲಿನ ನಿವಾಸಿಗಳು ಅಕ್ಕ ಪಕ್ಕ ಮಲ, ಮೂತ್ರ
ಛಾಯಾಚಿತ್ರದ ಹೊರತಾಗಿ ಪತ್ರಿಕೋದ್ಯಮಕ್ಕೆ ಅಸ್ತಿತ್ವವಿಲ್ಲಮಡಿಕೇರಿ, ಆ. 16: ಇಂದು ಛಾಯಾಚಿತ್ರದ ಹೊರತಾಗಿ ಪತ್ರಿಕೋದ್ಯಮಕ್ಕೆ ಅಸ್ತಿತ್ವವೇ ಇಲ್ಲ. ಈ ಕಾರಣದಿಂದಾಗಿ ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಹೇಗೆ ಮುಖ್ಯವೋ ಅದೇ ರೀತಿಯಲ್ಲಿ ಛಾಯಾಚಿತ್ರವೂ ಮುಖ್ಯ ಎಂದು
ಹಿಂದೂ ಮುಸಲ್ಮಾನರು ಒಂದಾಗಿ ಬದುಕಲು ಯಾವ ಅಡ್ಡಿ ಇಲ್ಲಸೋಮವಾರಪೇಟೆ, ಆ. 16: ಭಾರತದಲ್ಲಿ ಹಿಂದೂ ಮತ್ತು ಮುಸಲ್ಮಾನರು ಒಂದಾಗಿ ಬದುಕಲು ಯಾವ ಅಡ್ಡಿಯೂ ಇಲ್ಲ. ಸೌಹಾರ್ಧತೆ ಎಂಬುದು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿ ಭಾವೈಕ್ಯತೆ ಕಡಿಮೆಯಾಗುತ್ತಿರುವದರಿಂದ ಕೆಲವೊಮ್ಮೆ
ವೈದ್ಯರು ಶುಶ್ರೂಷಕಿಯರೇ ಇಲ್ಲದ ಆಸ್ಪತ್ರೆಗೆ ಬೀಗ ಜಡಿಯುವ ಎಚ್ಚರಿಕೆಸೋಮವಾರಪೇಟೆ, ಆ. 16: ‘ಬೃಹತ್ ಕಟ್ಟಡ, ಇನ್ನಿತರ ಸೌಕರ್ಯಗಳನ್ನು ಹೊಂದಿರುವ ಆಸ್ಪತ್ರೆಯಿದ್ದರೂ ಮೂಲಭೂತವಾಗಿ ಇರಬೇಕಾದ ವೈದ್ಯರೇ ಇಲ್ಲಿಲ್ಲ. ಗ್ರಾಮೀಣ ಭಾಗದಲ್ಲಿ ಬಡ ಜನರು, ರೈತಾಪಿ ವರ್ಗವೇ ಅಧಿಕವಿದ್ದು,
ಬಸ್ ಬೈಕ್ ಡಿಕ್ಕಿ: ಇಬ್ಬರು ಚಿಂತಾಜನಕ*ಗೋಣಿಕೊಪ್ಪಲು, ಆ. 16: ಬಸ್ ಹಾಗೂ ಬೈಕ್ ನಡುವಿನ ಮುಖಾ ಮುಖಿ ಅಫಘಾತದಲ್ಲಿ ಕೇರಳ ಹಾಗೂ ಬೆಂಗಳೂರು ಮೂಲದ ಇಬ್ಬರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಹರಿಶ್ಚಂದ್ರಪುರದಲ್ಲಿ ಈ