ಕಾರ್ಮಿಕರಿಂದ ಸೆ. 4 ರಂದು ಬೆಂಗಳೂರು ಚಲೋಸೋಮವಾರಪೇಟೆ,ಆ. 29: ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಸೆಪ್ಟಂಬರ್ 4ರಂದು ಎಐಟಿಯುಸಿ ವತಿಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ 1500
ಮೊಬೈಲ್ ಸಂಸ್ಕøತಿ ದೂರವಿರಿಸಿ ಉತ್ತಮ ಪುಸ್ತಕ ಓದಿ ದೇಯಂಡ ಜಯರಾಮ್ಶ್ರೀಮಂಗಲ, ಆ. 29: ಮಕ್ಕಳನ್ನು ಮೊಬೈಲ್ ಸಂಸ್ಕøತಿಯಿಂದ ದೂರವಿರಿಸಿ ಉತ್ತಮ ಪುಸ್ತಕಗಳನ್ನು ಓದುವಂತೆ ಮಾಡಿದರೆ ಉತ್ತಮ ಸಂಸ್ಕಾರವಂತರಾಗಿ ಬಾಳುವದರಲ್ಲಿ ಯಾವದೆ ಸಂಶಯವಿಲ್ಲ ಎಂದು ಪುಸ್ತಕ ಪ್ರಕಟಣೆಯ ಪ್ರಾಯೋಜಕರು
ಯುವ ಜನತೆಯ ಸಕಾರಾತ್ಮಕ ಚಿಂತನೆಗೆ ಕರೆಶ್ರೀಮಂಗಲ, ಆ. 29: ಕೊಡವ ಸಮುದಾಯದಲ್ಲಿ ಹುಟ್ಟಿರುವ ನಾವೆಲ್ಲರೂ ನಮ್ಮ ದೈನಂದಿನ ಬದುಕಿನಲ್ಲಿ ಜನಾಂಗದ ರಾಯಬಾರಿ ಗಳಾಗಿದ್ದು, ನಮ್ಮ ಜನಾಂಗವನ್ನು ಸಕಾರಾತ್ಮಕವಾಗಿ ಪ್ರತಿನಿಧಿಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರ
ವಿದ್ಯಾರ್ಥಿಗಳಿಗೆ ಪುಸ್ತಕ ಬ್ಯಾಗ್ ವಿತರಣೆಸಿದ್ದಾಪುರ, ಆ. 29: ಮಾನವ ಸಂಪತ್ತು ಶ್ರೇಷ್ಠ ಸಂಪತ್ತು ಎಂದು ಮಾಜಿ ತಾ.ಪಂ. ಅಧ್ಯಕ್ಷ ವಿ.ಕೆ. ಲೋಕೇಶ್ ಅಭಿಪ್ರಾಯಪಟ್ಟರು. ಕರಡಿಗೋಡುವಿನ ಇವಾಲ್ವ್ ಬ್ಯಾಕ್ ರೆಸಾರ್ಟ್ ದತ್ತು ಪಡೆದು ಕೊಂಡಿರುವ
ಪೋಷಕಾಂಶಗಳ ನಿರ್ವಹಣೆಗೆ ಕಾಫಿ ಮಂಡಳಿ ಸಲಹೆಮಡಿಕೇರಿ, ಆ. 29: ಯಾವದೇ ಬೆಳೆಗಳಿಗೆ ಬೇಕಾಗಿರುವ ಅಗತ್ಯ ಪೋಷಕಾಂಶಗಳನ್ನು ಹೆಚ್ಚಾಗಿ ರಾಸಾಯನಿಕ ಗೊಬ್ಬರಗಳ ಮೂಲಕ ಪೂರೈಸುವದರಿಂದ ಮಣ್ಣಿನ ಆರೋಗ್ಯ ಕೆಡುವದರ ಜೊತೆಗೆ ಅದರ ಫಲವತ್ತತೆ ಮತ್ತು