‘ಗ್ರಾಮೀಣ ಜನರ ಸೇವೆ ದೇವರ ಸೇವೆ’ನಾಪೆÉÇೀಕ್ಲು, ಜು. 19: ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿರುವ ಕಾಲ ಘಟ್ಟದಲ್ಲಿ ಡಾ. ನವೀನ್ ಕುಮಾರ್, ನಾಪೆÇೀಕ್ಲು ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ
ವಿದ್ಯಾರ್ಥಿ ನಿಲಯಕ್ಕೆ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರ ಭೇಟಿ*ಗೋಣಿಕೊಪ್ಪಲು, ಜು. 19: ಸುವರ್ಣ ಗಡ್ಡೆ ಸಾಂಬಾರು ತಿಂದು ಅಸ್ವಸ್ಥರಾದ ಹುದಿಕೇರಿ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಜಿ.ಪಂ.
ಮೊದಲ ದಿನವೇ ಪುಷ್ಯ ಮಳೆಯ ಆರ್ಭಟಕಿರುಸೇತುವೆ ಮೇಲ್ಬಾಗದಲ್ಲಿ ಸುಮಾರು 6 ಅಡಿಗಳಷ್ಟು ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಕಡಿತಗೊಂಡಿದೆ. ಬೇತ್ರಿ, ಕಾವೇರಿ ಹೊಳೆಯಲ್ಲಿ ಹಾಗೂ ಮುತ್ತಾರುಮುಡಿ ಕಿರುಹೊಳೆಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.
ಕಸದ ತೊಟ್ಟಿಯಾಗಿರುವ ಹಸಿರು ಅರಣ್ಯ...!ಸೋಮವಾರಪೇಟೆ, ಜು.19: ಹಚ್ಚಹಸಿರಿನ ವನಸಿರಿ, ಆಹ್ಲಾದಕರ ವಾತಾವರಣ, ಸುಂದರ ಪ್ರಕೃತಿಯ ಸೌಂದರ್ಯ ಹೊಂದಿರುವ ಅರಣ್ಯದಂಚಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕೊಳೆತು ನಾರುವ ಕೋಳಿ ತ್ಯಾಜ್ಯ, ಖಾಲಿ ಬಾಟಲಿಗಳು, ಮೂಟೆಗಳಲ್ಲಿ
ಆಟೋ ಜೀಪು ಡಿಕ್ಕಿ ವ್ಯಕ್ತಿ ಗಂಭೀರಶ್ರೀಮಂಗಲ, ಜು. 19 : ಹುದಿಕೇರಿ ಸಮೀಪ ಆಟೋ ಹಾಗೂ ಜೀಪು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋ ಚಾಲಿಸುತ್ತಿದ್ದ ಬಿರುನಾಣಿಯ ರೋಶನ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು,