ಬೇಳೂರಿನಲ್ಲಿ ಮನೆಯಂಗಳಕ್ಕೆ ಲಗ್ಗೆಯಿಟ್ಟ ಕಾಡಾನೆ ಹಿಂಡುಸೋಮವಾರಪೇಟೆ, ಜು.23: ಸಮೀಪದ ಬೇಳೂರು ಗ್ರಾಮಕ್ಕೆ ಲಗ್ಗೆಯಿಟ್ಟಿರುವ ಕಾಡಾನೆಗಳ ಹಿಂಡು, ಮನೆಯಂಗಳದಲ್ಲಿ ಬೆಳೆದಿದ್ದ ಬೃಹತ್ ತೆಂಗಿನ ಮರಗಳನ್ನು ನೆಲಸಮ ಗೊಳಿಸಿ, ಕಾಫಿ ತೋಟದ ಗಿಡಗಳನ್ನು ಧ್ವಂಸಗೊಳಿಸಿರುವ ಘಟನೆ
ಹಾರಂಗಿ ಯೋಜನೆಯ ನಿರಾಶ್ರಿತರಿಗೆ ಹಕ್ಕುಪತ್ರ ವಿತರಣೆಕುಶಾಲನಗರ, ಜು. 22: ಸುಮಾರು 4 ದಶಕಗಳಿಂದ ಹಾರಂಗಿ ಯೋಜನೆಯ ನಿರಾಶ್ರಿತರು ಎದುರಿಸುತ್ತಿದ್ದ ಸಮಸ್ಯೆಗೆ ರಾಜ್ಯ ಸರ್ಕಾರ ಪರಿಹಾರ ಒದಗಿಸಿದ್ದು 254 ಪುನರ್ವಸತಿಗರಿಗೆ ಹಕ್ಕುಪತ್ರ ನೀಡಲಾಗುತ್ತಿದೆ ಎಂದು
ಇದು ಆಫ್ ರೋಡ್ ರ್ಯಾಲಿ ಅಲ್ಲ!ಪೊನ್ನಂಪೇಟೆ, ಜು. 22: ಚಿತ್ರವನ್ನು ನೋಡಿಕೊಂಡು ಮಳೆಗಾಲದ ಅವಧಿಯಲ್ಲಿ ಕೊಡಗಿನಲ್ಲಿ ನಡೆಯುವ ಯಾವದೋ ನಾಲ್ಕು ಚಕ್ರಗಳ ಆಫ್ ರೋಡ್ ರ್ಯಾಲಿ ಎಂದು ತಿಳಿದುಕೊಳ್ಳಬೇಡಿ. ಇದು ಮೀಸಲು ಅರಣ್ಯ
ಬೇಲ್ ನಮ್ಮೆಯಲ್ಲಿ ಭತ್ತದ ಕೃಷಿಯ ಅನಾವರಣನಾಪೆÇೀಕ್ಲು, ಜು. 22: ಚಿಟಿ ಪಿಟಿ ಮಳೆ. ಪಿಚಿ ಪಿಚಿ ಕೆಸರು. ನಡುವೆ ನಾಟಿ ಗದ್ದೆ, ಸುತ್ತಲೂ ಶಾಲಾ ವಿದ್ಯಾರ್ಥಿಗಳು, ಪೈರು ತೆಗೆಯುವ, ನಾಟಿ ನೆಡುವ ತರಬೇತಿ,
ಗೊಂದಲದ ಗೂಡಾದ ದಸರಾ ಬೈಲಾ ಸಭೆಮಡಿಕೇರಿ, ಜು. 22: ತಾ. 14 ರಂದು ನಡೆದ ಮಡಿಕೇರಿ ನಗರ ದಸರಾ ಬೈಲಾ ತಿದ್ದುಪಡಿಯ ಅಂಗೀಕಾರ ಸಭೆಯು ಇಂದು ಕಾವೇರಿ ಕಲಾಕ್ಷೇತ್ರದಲ್ಲಿ ಆರಂಭದಲ್ಲೇ ಗೊಂದಲದ ಗೂಡಾಗಿ