ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಆರೋಗ್ಯ ಸಚಿವರ ಗಮನಕ್ಕೆ: ವೀಣಾ ಅಚ್ಚಯ್ಯಸೋಮವಾರಪೇಟೆ, ಆ. 14: ಇಲ್ಲಿನ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಗಳನ್ನು ರಾಜ್ಯ ಆರೋಗ್ಯ ಸಚಿವರ ಗಮನಕ್ಕೆ ತರಲಾಗುವದು. ಇದರೊಂದಿಗೆ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ವೈದ್ಯರ
ಟಿಪ್ಪು ಜಯಂತಿ ಸಂದರ್ಭದ ಗುಂಡೇಟು ಹತ್ಯೆ ಪ್ರಕರಣಮಡಿಕೇರಿ, ಆ. 14: ರಾಜ್ಯ ಸರ್ಕಾರ 2015 ನ. 10ರಂದು ಮೊದಲ ಬಾರಿಗೆ ಆಯೋಜಿಸಿದ ಟಿಪ್ಪು ಜಯಂತಿ ಸಂದರ್ಭದಲ್ಲಿ ನಡೆದ ಗುಂಡೇಟು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳನ್ನು
ಭಾರತೀಯ ಸೇನೆಯಲ್ಲಿ ಮಹಿಳೆಯರಿಗೂ ಸೂಕ್ತ ಸ್ಥಾನವಿದೆಮಡಿಕೇರಿ, ಆ. 14: ಭಾರತೀಯ ಸೇನೆಯಲ್ಲಿ ಮಹಿಳೆಯರಿಗೂ ಸೂಕ್ತ ಸ್ಥಾನಮಾನ, ಅವಕಾಶಗಳು ಇವೆ. ಪುರುಷರಷ್ಟೇ ಸಾಮಥ್ರ್ಯದಲ್ಲಿ ಕೆಲಸ ನಿರ್ವಹಣೆಯೊಂದಿಗೆ ಗೌರವವೂ ಸಿಗಲಿದೆ. ಯುವತಿಯರು ಸೇನಾ ಕರ್ತವ್ಯಕ್ಕೆ ಸೇರ್ಪಡೆಗೊಳ್ಳುವ
ಕಾಂಗ್ರೆಸ್ ಸರ್ಕಾರದಿಂದ ಕೊಡಗಿನ ಕಡೆಗಣನೆಮಡಿಕೇರಿ, ಆ. 14: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೊಡಗು ಜಿಲ್ಲೆಯನ್ನು ತೀರಾ ಕಡೆಗಣಿಸುತ್ತಿದೆ ಎಂದು ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚುರಂಜನ್ ಇವರುಗಳು ಆರೋಪಿಸಿದ್ದಾರೆ.ಪತ್ರಿಕಾಭವನದಲ್ಲಿಂದು
ಮಲಯಾಳ ಸಮಾಜದಿಂದ ಓಣಂ ಸಿದ್ಧತೆಸೋಮವಾರಪೇಟೆ, ಆ. 14: ತಾಲೂಕು ಹಿಂದೂ ಮಲಯಾಳ ಸಮಾಜದ ವತಿಯಿಂದ ಅಕ್ಟೋಬರ್ 8 ರಂದು ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಎರಡನೇ ವರ್ಷದ ಓಣಂ ಉತ್ಸವ ನಡೆಯಲಿದೆ