ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತ ಕಾರ್ಯಾಗಾರ ಸೋಮವಾರಪೇಟೆ, ಆ. 15: ನಾಲ್ಗುಡಿ ಸಂಸ್ಥೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಇವರ ಆಶ್ರಯದಲ್ಲಿ
ಪರಿಸರ ಸಂರಕ್ಷಣೆಯಲ್ಲಿ ಟೀಂ ನರಿ ಕೊಡವ ರೈಡರ್ಸ್ ಗ್ರೂಪ್ಚೆಟ್ಟಳ್ಳಿ, ಆ. 15: ಕೊಡಗಿನಲ್ಲಿ ಹಲವು ಸಂಘ-ಸಂಸ್ಥೆಗಳು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಂತೆ ಕೊಡಗಿನ ಯುವಕರ ಟೀಂ ‘ನರಿ ಕೊಡವ ರೈಡರ್ಸ್ ಗ್ರೂಪ್’ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ.
ಒಗ್ಗಟ್ಟಿಗೆ ಸಾಮೂಹಿಕ ಆಚರಣೆಗಳು ಸಹಕಾರಿ: ಸುಂದರ್ಸೋಮವಾರಪೇಟೆ, ಆ. 15: ಸಮುದಾಯದಲ್ಲಿ ಪರಸ್ಪರ ಬಾಂಧವ್ಯ ಮೂಡಿಸುವದರೊಂದಿಗೆ ಒಗ್ಗಟ್ಟಿನಿಂದ ಮುಂದೆ ಸಾಗಲು ಸಾಮೂಹಿಕ ಆಚರಣೆಗಳು ಸಹಕಾರಿಯಾಗಿವೆ ಎಂದು ಉದ್ಯಮಿ ಬಿ.ಎಸ್. ಸುಂದರ್ ಅಭಿಪ್ರಾಯಿಸಿದರು.ಇಲ್ಲಿನ ಶ್ರೀ ನಾರಾಯಣಗುರು
ಕಸದ ತೊಟ್ಟಿಯಂತಾಗಿರುವ ಗಾಂಧಿ ನಗರ!ಸೋಮವಾರಪೇಟೆ, ಆ. 15: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರ ಗ್ರಾಮ ಮಾರಕ ರೋಗಗಳಾದ ಡೆಂಗ್ಯೂ, ಮಲೇರಿಯಾವನ್ನು ಹರಡುವ ಕಾರ್ಖಾನೆಯಂತೆ ಮಾರ್ಪಟ್ಟಿದೆ. ಸ್ವಚ್ಛ ಭಾರತ್ ಅಭಿಯಾನ
ನೀರಿನ ಕೊರತೆ ಹಿನ್ನೆಲೆ ನೀರು ಹರಿಸಲು ಅಸಾಧ್ಯಕುಶಾಲನಗರ, ಆ. 15: ಹಾರಂಗಿ ಜಲಾಶಯದಲ್ಲಿ ನೀರಿನ ಕೊರತೆಯಿರುವ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ನೀರು ಹರಿಸಲು ಅಸಾಧ್ಯ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ