ಬೆಳ್ಳಿ ಮಹೋತ್ಸವ ಗಣೇಶೋತ್ಸವದÀ ಸಿದ್ಧತೆವೀರಾಜಪೇಟೆ, ಆ. 18: ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ಆಚರಿಸುವ ಸಾಂಪ್ರದಾಯಿಕ ಗಣೇಶೋತ್ಸವಕ್ಕೆ 25 ವರ್ಷ ತುಂಬಲಿರುವದರಿಂದ ಬೆಳ್ಳಿ ಮಹೋತ್ಸವ ಗಣೇಶೋತ್ಸವದ ಆಚರಣೆಗೆ ಚಾಲನೆ ನೀಡಲಾಗುವದು
ಶೂಟಿಂಗ್ನಲ್ಲಿ ಕೊಡಗಿನ ವಿದ್ಯಾರ್ಥಿಗಳ ಸಾಧನೆಗೋಣಿಕೊಪ್ಪಲು, ಆ. 18: ಕಾಲ್ಸ್ ಶಾಲೆಯ ಕ್ರೀಡಾಪಟುಗಳು ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ 24 ಪದಕಗಳನ್ನು ಮುಡಿಗೇರಿಸಿ ಕೊಂಡಿದ್ದಾರೆ.ಬೆಂಗಳೂರಿನ ಸಾಯಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಕಾಲ್ಸ್‍ನ ತ್ರಿಶಾಲಿ
500ಕ್ಕೂ ಅಧಿಕ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವಮಡಿಕೇರಿ, ಆ. 18: ಬಾಧ್ರಪದ ಮಾಸದಲ್ಲಿ ವರ್ಷಂಪ್ರತಿಯಂತೆ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವ ಹಾಗೂ ಶ್ರೀ ಗೌರಿ ವ್ರತವು ತಾ. 25 ರಂದು ನಾಡಿನೆಲ್ಲೆಡೆ ಜರುಗುವದರೊಂದಿಗೆ ಅಲ್ಲಲ್ಲಿ ಸಾರ್ವಜನಿಕ
ಶಾಂತಳ್ಳಿಯ ಗ್ರಾಹಕರಿಂದ ಬಿಎಸ್ಎನ್ಎಲ್ ಹಿಡಿಶಾಪ!ಸೋಮವಾರಪೇಟೆ, ಆ. 18: ತಾಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಶಾಂತಳ್ಳಿ ಗ್ರಾಮದಲ್ಲಿ ಕಳೆದ 8 ವರ್ಷಗಳ ಹಿಂದೆ ಸ್ಥಾಪಿಸ ಲಾಗಿರುವ ಬಿಎಸ್‍ಎನ್ ಎಲ್ ಟವರ್ ಸಮರ್ಪಕ
ಶಿರಂಗಾಲ ಕಾಲೇಜಿನಲ್ಲಿ ವಿವಿಧ ಘಟಕಗಳಿಗೆ ಚಾಲನೆಕೂಡಿಗೆ, ಆ. 18: ಶಿರಂಗಾಲ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಉದ್ಘಾಟನೆಯನ್ನು ಅರಕಲಗೂಡಿನ ಬಿ.ಜಿ.ಎಸ್. ಪದವಿಪೂರ್ವ ಕಾಲೇಜಿನ ಹೆಚ್.ಬಿ. ಮಹೇಶ್ ಉದ್ಘಾಟಿಸಿ ಮಾತನಾಡಿ,