ಮುತ್ತೈದೆಯರಿಂದ ಬಾಗಿನ ಅರ್ಪಣೆವೀರಾಜಪೇಟೆ, ಆ. 24: ವೀರಾಜಪೇಟೆಯಲ್ಲಿ ಇತಿಹಾಸ ಪ್ರಸಿದ್ಧ ಗೌರಿ ಗಣೇಶೋತ್ಸವದ ಪ್ರಯುಕ್ತವಾಗಿ ಇಂದು ಇಲ್ಲಿನ ಮುಖ್ಯ ಬೀದಿಗಳಲ್ಲಿ ಗೌರಿ ಪಲ್ಲಕ್ಕಿ ಮೆರವಣಿಗೆ ನಾದಸ್ವರದ ವಾದ್ಯಗೋಷ್ಠಿಯೊಂದಿಗೆ ಜರುಗಿತು.ವೀರಾಜಪೇಟೆಯ ಸಿದ್ದಾಪುರ
ರಿಪೇರಿಗೆ ಹಣವಿಲ್ಲ.., ಆರ್ಟಿಸಿ ಸಿಗುತ್ತಿಲ್ಲ..!ಮಡಿಕೇರಿ, ಆ. 24: ಅತ್ಯಂತ ಹಣ ಚಲಾವಣೆಯಾಗುತ್ತಿರುವ ಸರಕಾರಿ ಕಚೇರಿಯೆಂದರೆ, ಕಂದಾಯ ಇಲಾಖಾ ಕಚೇರಿಯೆಂಬದು ಲೋಕಕ್ಕೆಲ್ಲ ತಿಳಿದ ವಿಚಾರ.., ಆದರೆ ಕಚೇರಿಯಲ್ಲಿ ಒಂದು ‘ಯುಪಿಎಸ್’ ದುರಸ್ತಿಪಡಿಸಲು ಹಣವಿಲ್ಲವಂತೆ.
ಅಪಾಯದಂಚಿನಲ್ಲಿ ಹಾರಂಗಿ ನಾಲೆ ಕೂಡಿಗೆ, ಆ. 24: ಜಿಲ್ಲೆಯ ಪ್ರಮುಖ ಹಾರಂಗಿ ಅಣೆಕಟ್ಟೆಯಿಂದ ಕೊಡಗಿನ ಗಡಿಭಾಗ ಸೇರಿದಂತೆ ಮೈಸೂರು ಮತ್ತು ಹಾಸನ ಜಿಲ್ಲೆಗಳ ಸಾವಿರಾರು ಹೆಕ್ಟೇರ್ ಪ್ರದೇಶಗಳಿಗೆ ನೀರು ಹರಿಸುವ
ಜಾನಪದ ಮರೆತರೆ ಸಂಸ್ಕøತಿಯ ವಿನಾಶ: ಡಾ. ಬಾಲಾಜಿನಾಪೆÇೀಕ್ಲು, ಆ. 24: ಇಂದಿನ ನಾಗರಿಕತೆಯ ನಾಗಾಲೋಟದಲ್ಲಿ ಜಾನಪದ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ. ಜಾನಪದ ಮರೆತರೆ ಸಂಸ್ಕøತಿಯ ವಿನಾಶ ಖಂಡಿತ ಎಂದು ರಾಜ್ಯ ಕನ್ನಡ
ಮದ್ಯ ವಹಿವಾಟು : ಮಡಿಕೇರಿ ನಿರಾಳಮಡಿಕೇರಿ, ಆ. 24: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯ 200 ಹಾಗೂ 500 ಮೀಟರ್ ವ್ಯಾಪ್ತಿಯಲ್ಲಿನ ಮದ್ಯದಂಗಡಿ, ಬಾರ್‍ಗಳನ್ನು ಸ್ಥಳಾಂತರಗೊಳಿಸುವಂತೆ ಸುಪ್ರೀಂಕೋರ್ಟ್ ಹೊರಡಿಸಿದ್ದ ಆದೇಶದಂತೆ ಬಾಧೆಗೊಳಗಾಗಿದ್ದ