ಧಾರ್ಮಿಕ ಕಾರ್ಯಗಳಿಗೆ ಪೊಲೀಸರಿಂದ ಅಡ್ಡಿ ಅಸಮಾಧಾನಕುಶಾಲನಗರ, ಮಾ. 11: ಧಾರ್ಮಿಕ ಕಾರ್ಯಕ್ರಮಗಳಿಗೆ ಇತ್ತೀಚಿನ ದಿನಗಳಲ್ಲಿ ಕೆಲವು ಪೊಲೀಸ್ ಅಧಿಕಾರಿಗಳಿಂದ ಕಿರುಕುಳವಾಗುತ್ತಿರುವ ಬಗ್ಗೆ ಕುಶಾಲನಗರ ದೇವಾಲಯಗಳ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ. ಕುಶಾಲನಗರದ ಕನ್ನಿಕಾ ಇಂಟರ್‍ನ್ಯಾಷನಲ್
ಮಳಿಗೆ ಹರಾಜಿನಿಂದ ರೂ. 1.34 ಲಕ್ಷ ಹೆಚ್ಚುವರಿ ಆದಾಯಸೋಮವಾರಪೇಟೆ, ಮಾ. 11: ಇಲ್ಲಿನ ಪಟ್ಟಣ ಪಂಚಾಯಿತಿಗೆ ಒಳಪಟ್ಟ ವಿವಿಧ ಮಳಿಗೆಗಳ ಹರಾಜಿನಿಂದ ಪ್ರಸಕ್ತ ವರ್ಷದಲ್ಲಿ ಪಟ್ಟಣ ಪಂಚಾಯಿತಿಗೆ ರೂ. 1,34,500 ಹೆಚ್ಚುವರಿ ಆದಾಯ ಲಭಿಸಿದೆ. ಕಳೆದ
‘ಜಾತಿ ಜನಾಂಗೀಯ ಕ್ರೀಡೆ ಹೆಚ್ಚಾಗಿರುವದು ವಿಪರ್ಯಾಸ’ಚೆಟ್ಟಳ್ಳಿ, ಮಾ. 11: ಕೊಡಗು ಚಿಕ್ಕ ಜಿಲ್ಲೆಯಾದರೂ ರಾಷ್ಟ್ರ, ಅಂತರ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದಲ್ಲಿ ಕ್ರೀಡೆಗೆ ಹೆಸರುವಾಸಿಯಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಜಾತಿ ಹಾಗೂ ಜನಾಂಗೀಯ ಹೆಸರಿನಲ್ಲಿ ಕ್ರೀಡೆಗಳು
ಕೇಂದ್ರ ರಾಜ್ಯ ಸರಕಾರ ವಿರುದ್ಧ ಪ್ರತಿಭಟನೆವೀರಾಜಪೇಟೆ, ಮಾ. 11: ಕೊಡಗು ಜಿಲ್ಲೆಯಲ್ಲಿ ಬಹುರಾಷ್ಟ್ರ ಕಂಪೆನಿಗಳಿಂದ ಮತ್ತು ಭೂ ಮಾಲೀಕರಿಂದ ಒತ್ತುವರಿ ಮಾಡಲ್ಪಟ್ಟಿರುವ ಪೈಸಾರಿ ಜಾಗವನ್ನು ತೆರವುಗೊಳಿಸಿ ಜಿಲ್ಲೆಯ ಮೂಲ ನಿವಾಸಿಗಳಾದ ಭೂರಹಿತರಿಗೆ ನೀಡಬೇಕೆಂದು
ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳಿಗೆ ರಾಜೇಂದ್ರ ಪ್ರಸಾದ್ ಕರೆ ಮಡಿಕೇರಿ, ಮಾ. 11: ವಿದ್ಯಾರ್ಥಿ ಜೀವನದಲ್ಲಿ ಸಮಯವನ್ನು ಕೇವಲ ಪಠ್ಯ ಕಲಿಕೆಗೆ ಮಾತ್ರ ಸೀಮಿತಗೊಳಿಸದೆ, ಉಜ್ವಲ ಭವಿಷ್ಯದ ಕಡೆ ಯೋಜನೆ ರೂಪಿಸುವದು ಹಾಗೂ