ಮೂರ್ನಾಡು ನಾಪೋಕ್ಲು: ಸೈಕಲ್ ಜಾಥಾಮೂರ್ನಾಡು, ಡಿ. 5: ವಿಶ್ವ ಮಣ್ಣು ಸಂರಕ್ಷಣಾ ದಿನದ ಅಂಗವಾಗಿ ಹಮ್ಮಿಕೊಳ್ಳಲಾದ ಸೈಕಲ್ ಜಾಥ ಮೂರ್ನಾಡಿನಿಂದ ನಾಪೋಕ್ಲುವರೆಗೆ ಸಂಚರಿಸಿ ಜನತೆಯಲ್ಲಿ ಪರಿಸರ ಕುರಿತು ಅರಿವು ಮೂಡಿಸಿದರು. ಕ್ಲೀನ್ ಕೊಡಗು
ಕುಲ್ಲೇಟಿರ ಹಾಕಿ ನಮ್ಮೆಗೆ ಧನ ಸಹಾಯನಾಪೆÇೀಕ್ಲು, ಡಿ. 5: 2018ನೇ ಇಸವಿಯಲ್ಲಿ ನಾಪೆÇೀಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ಸಾರಥ್ಯವನ್ನು ನಾಪೆÇೀಕ್ಲು ಕುಲ್ಲೇಟಿರ
ಸರಕಾರದಿಂದ ಜಿಲ್ಲೆ ನಿರ್ಲಕ್ಷ್ಯಸಿದ್ದಾಪುರ, ಡಿ. 5: ರಾಜ್ಯ ಸರಕಾರ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಜಿಲ್ಲೆಯನ್ನು ಅನಾಥವಾಗಿ ಮಾಡಿದೆ ಎಂದು ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಆರೋಪಿಸಿದರು. ಅಮ್ಮತ್ತಿ ವಲಯ ಕಾರ್ಯ ಕರ್ತರ
ವಿಕಲಚೇತನರು ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಕರೆಮಡಿಕೇರಿ, ಡಿ. 5: ವಿಕಲಚೇತನರು ಸರ್ಕಾರದ ಸೌಲಭ್ಯ ಪಡೆದು ಇತರರಂತೆ ಬದುಕು ಕಟ್ಟಿಕೊಳ್ಳ್ಳುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್ ಆರ್‍ಕೆಜಿಎಂಎಂ ಮಹಾಸ್ವಾಮೀಜಿ ಹೇಳಿದರು.
ಮೈಸೂರು ಎಸ್ಪಿ ಅಮಾನತಿಗೆ ಬೋಪಯ್ಯ ಆಗ್ರಹನಾಪೆÉÇೀಕ್ಲು, ಡಿ. 5: ಲೋಕಸಭಾ ಸದಸ್ಯರ ಸ್ಥಾನ ಮಾನ ಅರಿಯದೆ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿರುವ ಮೈಸೂರಿನ ಪೆÇಲೀಸ್ ವರಿಷ್ಠಾಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಿ ಅವರ ವಿರುದ್ಧ