ವಾಲ್ಮೀಕಿ ಜಯಂತಿಗೆ ನಿರ್ಧಾರಸೋಮವಾರಪೇಟೆ, ಅ. 1: ವಾಲ್ಮೀಕಿ ಜಯಂತಿಯನ್ನು ಪ್ರಸಕ್ತ ವರ್ಷವೂ ಅರ್ಥಪೂರ್ಣವಾಗಿ ಆಚರಿಸಲು ಇಲ್ಲಿನ ತಾಲೂಕು ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ತಹಶೀಲ್ದಾರ್ ಮಹೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ
ಜಿಆರ್ಸಿ ಬ್ಯಾಂಕ್ಗೆ ರೂ. 1.23 ಕೋಟಿ ಲಾಭಗೋಣಿಕೊಪ್ಪಲು, ಅ. 1: ಇಲ್ಲಿನ ಗ್ರಾಮಾಂತರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2016-17ನೇ ಸಾಲಿನಲ್ಲಿ ರೂ 1.23 ಕೋಟಿ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕುಪ್ಪಂಡ
ಸುಂಟಿಕೊಪ್ಪದಲ್ಲಿಂದು ಓಣಂ ಆಚರಣೆಸುಂಟಿಕೊಪ್ಪ, ಅ. 1: ಸುಂಟಿಕೊಪ್ಪ ಮಲೆಯಾಳಿ ಸಮಾಜದ ವತಿಯಿಂದ 11ನೇ ವರ್ಷದ ಓಣಂ ಆಚರಣೆಯನ್ನು ತಾ. 2 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಮಂಜುನಾಥಯ್ಯ ಮಿನಾಕ್ಷಮ್ಮ
ಇಂದು ಗಾಂಧಿ ಗ್ರಾಮ ಪುರಸ್ಕಾರಗೋಣಿಕೊಪ್ಪಲು, ಅ. 1: ಪಾಲಿಬೆಟ್ಟ ಗ್ರಾ.ಪಂ.ಗೆ ಇಂದು ಬೆಂಗಳೂರಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಲಿದ್ದಾರೆ. ಗ್ರಾಮೀಣ ಕರ್ನಾಟಕದ 1836 ಪಂಚಾಯಿತಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ
ತಾ. 4 ರಂದು ಸಿದ್ದಾಪುರದಲ್ಲಿ ಪ್ರತಿಭಟನೆ ಸಿದ್ದಾಪುರ, ಅ. 1: ಸರಕಾರಿ ಆಸ್ಪತ್ರೆಯ ವೈದ್ಯರ ವರ್ಗಾವಣೆಗೆ ಡಿ.ವೈ.ಎಫ್.ಐ. ವಿರೋಧ ವ್ಯಕ್ತಪಡಿಸಿದ್ದು, ಅ.4 ರಂದು ನಡೆಯುವ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಅನಿಲ್