ತುಳು ಭಾಷಿಕರನ್ನು ಸಂಘಟಿಸಲು ಕರೆಶನಿವಾರಸಂತೆ, ಡಿ. 21: ಭಾಷೆಯ ಅಭಿವೃದ್ಧಿ ಪ್ರತಿ ಭಾಷಿಗನ ಜವಾಬ್ದಾರಿಯಾಗಿದ್ದು, ಸದಸ್ಯರೆಲ್ಲರೂ ಹಳ್ಳಿ ಹಳ್ಳಿಗಳಿಗೆ ಹೋಗಿ ತುಳು ಭಾಷಿಕರನ್ನು ಸಂಘಟಿಸಬೇಕು ಎಂದು ತುಳು ಜಾನಪದ ಒಕ್ಕೂಟ ತಾಲೂಕು
ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನ ವಿಚಾರಗೋಷ್ಠಿಗೆ ತೆರೆಕುಶಾಲನಗರ, ಡಿ. 21: ಕುಶಾಲನಗರದ ರೈತಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಡಗು ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನ ಮತ್ತು ಶೈಕ್ಷಣಿಕ ವಿಚಾರಗೋಷ್ಠಿ-2017
ತಾಲೂಕು ರಚನೆ: ಜಿಲ್ಲಾಧಿಕಾರಿಯಿಂದ ವರದಿಗೆ ಸರಕಾರ ಸೂಚನೆಶ್ರೀಮಂಗಲ, ಡಿ. 21: ಪೊನ್ನಂಪೇಟೆ ತಾಲೂಕು ಸೇರಿದಂತೆ ಕಾವೇರಿ ತಾಲೂಕು ರಚನೆಗೆ ಸರಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಂದ ಅಗತ್ಯ ದಾಖಲೆಗಳನ್ನು ಸರಕಾರ ಕೇಳಿದ್ದು, ಜಿಲ್ಲಾಧಿಕಾರಿಗಳು ವರದಿ
ಠಾಣಾಧಿಕಾರಿ ವರ್ಗಕುಶಾಲನಗರ, ಡಿ. 21: ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಜೆ.ಇ.ಮಹೇಶ್ ಅವರಿಗೆ ಹುಣಸೂರು ನಗರ ಠಾಣೆಗೆ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಮೈಸೂರು ಜಿಲ್ಲೆಯ ಬಿಳಿಕೆರೆ ಠಾಣಾಧಿಕಾರಿ ನವೀನ್‍ಗೌಡ ಅವರನ್ನು
ನಾಳೆ ಸ್ಕ್ವಾಷ್ ಕ್ರೀಡಾಂಗಣ ಉದ್ಘಾಟನೆ ಕೂಡಿಗೆ, ಡಿ. 21: ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ನೂತನವಾಗಿ ನಿರ್ಮಾಣಗೊಂಡಿರುವ ಮತ್ತು ಸಕಲ ಸೌಕರ್ಯಗಳನ್ನೊಳಗೊಂಡ ಸ್ಕ್ವಾಷ್ ಕೋರ್ಟ್ ಉದ್ಘಾಟನೆಯನ್ನು ತಾ. 23 ರಂದು ಬೆಳಿಗ್ಗೆ 10.30ಕ್ಕೆ