ಕಾವೇರಿ ತಾಲೂಕಿಗಾಗಿ ಗೌಡ ಸಮಾಜ ಧರಣಿ ಕುಶಾಲನಗರ, ನ. 30 : ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ನಡೆಯಿತು. ಪಟ್ಟಣದ ಕಾರು ನಿಲ್ದಾಣದ ಆವರಣದಲ್ಲಿನ ಗುಂಡೂರಾವ್
ಕೈಕೊಡುತ್ತಿರುವ ಕೃಷಿ ಫಸಲು ಕಾಡುಪ್ರಾಣಿಗಳ ಹಾವಳಿಸುಂಟಿಕೊಪ್ಪ, ನ. 30: ಮೂಲಭೂತ ಸೌಕರ್ಯಗಳ ಅನುಷ್ಠಾನದಲ್ಲಿ ಹಿನ್ನಡೆ ಹವಾಮಾನ ವೈಪರೀತ್ಯದಿಂದ ಕೈಕೊಡುತ್ತಿರುವ ಕೃಷಿಫಸಲು ಕಾಡು ಪ್ರಾಣಿಗಳ ಹಾವಳಿಯಿಂದ ಗರ್ವಾಲೆ ವಿಭಾಗದ ಗ್ರಾಮಸ್ಥರ ಬದುಕು ಶೋಚನೀಯವಾಗಿದೆ. ಗರ್ವಾಲೆ ಗ್ರಾಮ
ವಿಶೇಷಚೇತನ ಮಕ್ಕಳಿಗೆ ಪ್ರತ್ಯೇಕ ಶಾಲೆ ತೆರೆಯಲು ಆಗ್ರಹಸೋಮವಾರಪೇಟೆ, ನ. 30: ಜಿಲ್ಲೆಯಲ್ಲಿ ವಿಶೇಷಚೇತನ ಮಕ್ಕಳಿಗೆ ಪ್ರತ್ಯೇಕ ಶಾಲೆಗಳನ್ನು ತೆರೆದು ಸರ್ಕಾರದ ಮೂಲಕವೇ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಜಿಲ್ಲಾ ಅಂಗವಿಕಲರು ಮತ್ತು
ಜ. ತಿಮ್ಮಯ್ಯ ಶಾಲೆಯಲ್ಲಿ ಅಪ್ಪಚ್ಚಕವಿ ನೆನಪುಮಡಿಕೇರಿ, ನ. 30: ನಮ್ಮ ಸಾಧನೆಗೆ ಬಡತನದ ಹಿಂಜರಿಕೆ ಅಡ್ಡಿಯಾಗಬಾರದು ಎಂದು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಕಲ್ಮಾಡಂಡ ಸರಸ್ವತಿ ಅವರು ಅಭಿಪ್ರಾಯಪಟ್ಟರು. ಅಲ್ಲಾರಂಡ ರಂಗಚಾವಡಿ ಹಾಗೂ
ದುಬಾರೆ ರ್ಯಾಫ್ಟಿಂಗ್ ಅಕ್ರಮದ ವಿರುದ್ಧ ಗ್ರಾ.ಪಂ. ಧರಣಿ*ಸಿದ್ದಾಪುರ, ನ. 30: ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಗೊಳಪಡುವ ಪ್ರವಾಸೀ ತಾಣ ದುಬಾರೆಯಲ್ಲಿ ರ್ಯಾಫ್ಟಿಂಗ್ ಅಸೋಸಿಯೇಷನ್ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಿಸಿ ಕೊಂಡಿ ರುವದಲ್ಲದೆ, ಪಂಚಾಯಿತಿ ವಿರುದ್ಧವೇ ದೂರು