ಜಾನಪದ ಪರಿಷತ್ನಿಂದ ಗೀತ ಗಾಯನಮಡಿಕೇರಿ, ಅ. 5: ಮೂರ್ನಾಡು ಪದವಿಪೂರ್ವ ಕಾಲೇಜು ವತಿಯಿಂದ ಹಾಕತ್ತೂರು ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ವಾರ್ಷಿಕ ಶಿಬಿರದಲ್ಲಿ ನಿನ್ನೆ ದಿನ ಕೊಡಗು
ಒಂದೆಡೆ ತಪಾಸಣೆ ಮತ್ತೊಂದೆಡೆ ಹೊಗೆ...!ಮಡಿಕೇರಿ, ಅ. 5: ಶೀರ್ಷಿಕೆ ನೋಡಿ ಹುಬ್ಬೇರಿಸಬೇಡಿ. ಜಿಲ್ಲಾಸ್ಪತ್ರೆಯ ಮಕ್ಕಳ ತಪಾಸಣಾ ವಿಭಾಗದಲ್ಲಿ ಮಕ್ಕಳಿಗೆ ತಪಾಸಣೆಯೊಂದಿಗೆ ಹೊಗೆಯ ದುರ್ಗಂಧವೂ ಉಚಿತವಾಗಿ ಸಿಗುತ್ತದೆ! ಹೌದು ಇಂದು ಮಕ್ಕಳ ತಪಾಸಣಾ ವಿಭಾಗದ
ಮರಳುಗಾರಿಕೆ ವಿರುದ್ಧ ಮರೋಡಿ ಗ್ರಾಮಸ್ಥರ ಆಕ್ರೋಶಮಡಿಕೇರಿ, ಅ. 4: ವೀರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಬಳಿಯ ಕಂಡಂಗಾಲ ಗ್ರಾಮದ ಸುತ್ತಮುತ್ತ ನಿರಂತರವಾಗಿ ನಡೆಯುತ್ತಿರುವ ಮರಳು ದಂಧೆ ವಿರುದ್ಧ ಮರೋಡಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ
ತುಲಾ ಸಂಕ್ರಮಣಕ್ಕೆ ಆಜ್ಞಾ ಮುಹೂತಮಡಿಕೇರಿ, ಅ. 4: ಜೀವನದಿ ಕಾವೇರಿ ಸನ್ನಿಧಿಯಲ್ಲಿ ತೀರ್ಥೋದ್ಭವಕ್ಕೆ ದಿನಗಣನೆ ಆರಂಭವಾಗಿದ್ದು, ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ತಪ್ಪಡ್ಕ ಕಟ್ಟುವದ ರೊಂದಿಗೆ ಆಜ್ಞಾ ಮುಹೂರ್ತ (ಕಟ್ಟು ಬೀಳುವದು)
ಜಿಲ್ಲೆಯ ಸಮಸ್ಯೆ ಸಚಿವರ ಬಳಿ ನಿಯೋಗಮಡಿಕೇರಿ, ಅ. 4: ಮಡಿಕೇರಿ ದಸರಾ ಉತ್ಸವಕ್ಕೆ ಹೆಚ್ಚಿಗೆ ಅನುದಾನ ಒದಗಿಸುವದು ಸೇರಿದಂತೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಜಿಲ್ಲಾ