ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾಡಾನೆ ದಾಂಧಲೆಸುಂಟಿಕೊಪ್ಪ, ಸೆ. 9: ಸುಂಟಿಕೊಪ್ಪದ ಸುತ್ತಮುತ್ತಲಿನ ಗ್ರಾಮಗಳ ತೋಟಗಳಲ್ಲಿ ಕಾಡಾನೆ ದಾಂಧಲೆ ಮುಂದುವರೆದಿದ್ದು, ರೈತರಲ್ಲಿ, ತೋಟಗಳ ಮಾಲೀಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಗೆ ಸೇರಿದಜಗನ್ ನಾಣಯ್ಯ ನಿಧನಶ್ರೀಮಂಗಲ, ಸೆ. 9: ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷರಾಗಿದ್ದ ಮಚ್ಚಮಾಡ ಜಗನ್ ನಾಣಯ್ಯ (43) ಅವರು ಶುಕ್ರವಾರ ಬೆಳಿಗ್ಗೆ ತಮ್ಮ ತಾವಳಗೇರಿ ಗ್ರಾಮದಲ್ಲಿರುವ ಮನೆಯಲ್ಲಿ ನಿಧನರಾದರು. ವೀರಾಜಪೇಟೆ ತಾಲೂಕುನಾಳೆ ತುಳುವೆರ ಜನಪದ ಕೂಟದ ಸಭೆಮಡಿಕೇರಿ, ಸೆ.9 : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಮೂರು ತಾಲೂಕುಗಳ ನೂತನ ಸಮಿತಿಯ ಪದಾಧಿಕಾರಿಗಳ ಸಭೆ ಮತ್ತು ಪದಗ್ರಹಣ ಸಮಾರಂಭ ಇದೇ ತಾ. 11ಹುಲಿ ಧಾಳಿಗೆ ಹಸು ಬಲಿಸಿದ್ದಾಪುರ, ಸೆ. 9: ಹುಲಿ ಧಾಳಿಗೆ ಹಸುವೊಂದು ಮೃತಪಟ್ಟಿರುವ ಘಟನೆ ಸಮೀಪದ ಚೆನ್ನಂಗಿ ಗ್ರಾಮದ ಗುಡ್ಲೂರಿನಲ್ಲಿ ನಡೆದಿದೆ. ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ಚೆನ್ನಂಗಿ ಗ್ರಾಮದ ಗುಡ್ಲೂರು ನಿವಾಸಿಕಾಸರಗೋಡಿನಲ್ಲಿ ಅಪಘಾತ ಜಿಲ್ಲೆಯ ಮಹಿಳೆ ದುರ್ಮರಣಮಡಿಕೇರಿ, ಸೆ. 8: ನೆರೆಯ ಕೇರಳ ಜಿಲ್ಲೆಯ ಕಾಸರಗೋಡುವಿನ ಚೆರ್ಕಳ ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಜಿಲ್ಲೆಯ ಮಹಿಳೆಯೋರ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿಗೆ ಸನಿಹದ ಮಕ್ಕಂದೂರು ಗ್ರಾಮ ನಿವಾಸಿ,
ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾಡಾನೆ ದಾಂಧಲೆಸುಂಟಿಕೊಪ್ಪ, ಸೆ. 9: ಸುಂಟಿಕೊಪ್ಪದ ಸುತ್ತಮುತ್ತಲಿನ ಗ್ರಾಮಗಳ ತೋಟಗಳಲ್ಲಿ ಕಾಡಾನೆ ದಾಂಧಲೆ ಮುಂದುವರೆದಿದ್ದು, ರೈತರಲ್ಲಿ, ತೋಟಗಳ ಮಾಲೀಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಗೆ ಸೇರಿದ
ಜಗನ್ ನಾಣಯ್ಯ ನಿಧನಶ್ರೀಮಂಗಲ, ಸೆ. 9: ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷರಾಗಿದ್ದ ಮಚ್ಚಮಾಡ ಜಗನ್ ನಾಣಯ್ಯ (43) ಅವರು ಶುಕ್ರವಾರ ಬೆಳಿಗ್ಗೆ ತಮ್ಮ ತಾವಳಗೇರಿ ಗ್ರಾಮದಲ್ಲಿರುವ ಮನೆಯಲ್ಲಿ ನಿಧನರಾದರು. ವೀರಾಜಪೇಟೆ ತಾಲೂಕು
ನಾಳೆ ತುಳುವೆರ ಜನಪದ ಕೂಟದ ಸಭೆಮಡಿಕೇರಿ, ಸೆ.9 : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಮೂರು ತಾಲೂಕುಗಳ ನೂತನ ಸಮಿತಿಯ ಪದಾಧಿಕಾರಿಗಳ ಸಭೆ ಮತ್ತು ಪದಗ್ರಹಣ ಸಮಾರಂಭ ಇದೇ ತಾ. 11
ಹುಲಿ ಧಾಳಿಗೆ ಹಸು ಬಲಿಸಿದ್ದಾಪುರ, ಸೆ. 9: ಹುಲಿ ಧಾಳಿಗೆ ಹಸುವೊಂದು ಮೃತಪಟ್ಟಿರುವ ಘಟನೆ ಸಮೀಪದ ಚೆನ್ನಂಗಿ ಗ್ರಾಮದ ಗುಡ್ಲೂರಿನಲ್ಲಿ ನಡೆದಿದೆ. ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ಚೆನ್ನಂಗಿ ಗ್ರಾಮದ ಗುಡ್ಲೂರು ನಿವಾಸಿ
ಕಾಸರಗೋಡಿನಲ್ಲಿ ಅಪಘಾತ ಜಿಲ್ಲೆಯ ಮಹಿಳೆ ದುರ್ಮರಣಮಡಿಕೇರಿ, ಸೆ. 8: ನೆರೆಯ ಕೇರಳ ಜಿಲ್ಲೆಯ ಕಾಸರಗೋಡುವಿನ ಚೆರ್ಕಳ ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಜಿಲ್ಲೆಯ ಮಹಿಳೆಯೋರ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿಗೆ ಸನಿಹದ ಮಕ್ಕಂದೂರು ಗ್ರಾಮ ನಿವಾಸಿ,