ಭಾರತ ರತ್ನ ಗೌರವಕ್ಕೆ ಕೊಡಗಿನ ಹರದಾಸ ಅಪ್ಪಚ್ಚ ಕವಿ ಸೂಕ್ತ : ಅಡ್ಡಂಡ ಕಾರ್ಯಪ್ಪಸೋಮವಾರಪೇಟೆ,ಜ.31: ಅಂದಿನ ಕಾಲದಲ್ಲಿಯೇ ನಾಟಕ ಹಾಗೂ ಬರಹಗಳ ಮೂಲಕ ವಿಚಾರಗಳನ್ನು ನಾಡಿನ ಜನತೆಗೆ ಪರಿಚಯಿಸಿದ ಹರದಾಸ ಅಪ್ಪಚ್ಚ ಕವಿ ವಿಶ್ವಕ್ಕೆ ಮಾದರಿಯಾಗಿದ್ದು, ಭಾರತ ರತ್ನ ಗೌರವಕ್ಕೂ ಅರ್ಹರಾಗಿದ್ದಾರೆ.
ಓದುವ ಮೂಲಕ ಬರವಣಿಗೆಗೆ ಸಾಹಿತ್ಯದ ರೂಪಕುಶಾಲನಗರ, ಜ 31: ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂದುವದಿಲ್ಲ ಎಂದು ತೀರ್ಥಹಳ್ಳಿಯ ಬಾಲ ಸಾಹಿತಿ ಕು. ಅಂತಕರಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲಾ ಕನ್ನಡ
ಕಾರು ಸ್ಕೂಟರ್ ಡಿಕ್ಕಿ: ಸವಾರ ಗಂಭೀರ ವೀರಾಜಪೇಟೆ, ಜ. 31 : ವೀರಾಜಪೇಟೆ ಬಳಿಯ ಕದನೂರು ಗ್ರಾಮಕ್ಕೆ ಹೋಗುವ ತಿರುವಿನಲ್ಲಿ ಮಾರುತಿ ಕಾರು ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಸವಾರ ರಾಮಕೃಷ್ಣ ಎಂಬವರು
ದುರ್ಗಾ ಪೂಜೆ ಗಣಹೋಮ ಸುಂಟಿಕೊಪ್ಪ, ಜ. 31: ಇಲ್ಲಿನ ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದ ಜೀರ್ಣೋದ್ಧಾರ ಪ್ರಯುಕ್ತ ಸಮಿತಿಯ ವತಿಯಿಂದ ಫೆ. 1 ರಿಂದ 12 ರವರೆಗೆ ದುರ್ಗಾ ಪೂಜೆ
ತಾ. 3 ರಂದು ವಿವಿಧ ಕ್ರೀಡಾಕೂಟಒಡೆಯುನಪುರ, ಜ. 31: ಕರ್ನಾಟಕ ಜಾನಪದ ಪರಿಷತ್ ಶನಿವಾರಸಂತೆ ಘಟಕ ಮತ್ತು ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ತಾ. 3 ರಂದು ಜಾನಪದ ಜಾತ್ರೆ