ಅಪಪ್ರಚಾರ; ಮೊಕದ್ದಮೆ ಎಚ್ಚರಿಕೆಸೋಮವಾರಪೇಟೆ, ಆ. 31: ಇಲ್ಲಿನ ಮಲಂಗ್ ಷಾವಲಿ ಯೂತ್ ಕಮಿಟಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ಪರಿಶಿಷ್ಟ ಜಾತಿ ವರ್ಗಗಳ ಸಂಘಟನಾ ಸಮಿತಿ ಅಧ್ಯಕ್ಷ ಎಂ.ಪಿ. ಹೊನ್ನಪ್ಪ ಸೇರಿದಂತೆಮಂಚಳ್ಳಿ ಪ್ರಾಥಮಿಕ ಶಾಲೆಗೆ ಬಹುಮಾನಶ್ರೀಮಂಗಲ, ಆ. 31: ಟಿ. ಶೆಟ್ಟಿಗೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಂಚಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮೇಲಾಟ ಹಾಗೂ ಪಂದ್ಯಾಟಗಳಲ್ಲಿ 38 ಬಹುಮಾನಗಳನ್ನುತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆವೀರಾಜಪೇಟೆ, ಆ. 31: ಕೂರ್ಗ್ ಮಾಕ್ರ್ಸ್‍ಮೆನ್ ಸಂಸ್ಥೆ ವೀರಾಜಪೇಟೆ ಇದರ ಆಶ್ರಯದಲ್ಲಿ ಕೈಲ್‍ಮುಹೂರ್ತ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ 5ನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ತಾ.ಜಂಬೂಸವಾರಿಯಲ್ಲಿ ಕೊಡಗಿನ ಆನೆಗಳದ್ದೇ ಕಾರುಬಾರು!(ಬಿ.ಎಂ. ಲವಕುಮಾರ್) ಮಡಿಕೇರಿ, ಆ. 31: ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿರುವ ಗಜಪಡೆಗಳ ಪೈಕಿ ಕೊಡಗಿನ ಆನೆ ಶಿಬಿರಗಳಿಂದ ತೆರಳಿರುವ ಗಜಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿರುವದು ಗಮನಾರ್ಹವಾಗಿದೆ. ಜಂಬೂಸವಾರಿಯಲ್ಲಿ ಈ ಬಾರಿರಾಮೇಶ್ವರ ಸಹಕಾರ ಸಂಘಕ್ಕೆ ರೂ. 10.62 ಲಕ್ಷ ಲಾಭಕೂಡಿಗೆ, ಆ. 31: ಕೂಡಿಗೆ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿಯತ್ತ ಸಾಗಿ ರೂ. 10.62 ಲಕ್ಷ ಲಾಭಾಂಶ ಗಳಿಸಿದೆ ಎಂದು ಸಹಕಾರ
ಅಪಪ್ರಚಾರ; ಮೊಕದ್ದಮೆ ಎಚ್ಚರಿಕೆಸೋಮವಾರಪೇಟೆ, ಆ. 31: ಇಲ್ಲಿನ ಮಲಂಗ್ ಷಾವಲಿ ಯೂತ್ ಕಮಿಟಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ಪರಿಶಿಷ್ಟ ಜಾತಿ ವರ್ಗಗಳ ಸಂಘಟನಾ ಸಮಿತಿ ಅಧ್ಯಕ್ಷ ಎಂ.ಪಿ. ಹೊನ್ನಪ್ಪ ಸೇರಿದಂತೆ
ಮಂಚಳ್ಳಿ ಪ್ರಾಥಮಿಕ ಶಾಲೆಗೆ ಬಹುಮಾನಶ್ರೀಮಂಗಲ, ಆ. 31: ಟಿ. ಶೆಟ್ಟಿಗೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಂಚಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮೇಲಾಟ ಹಾಗೂ ಪಂದ್ಯಾಟಗಳಲ್ಲಿ 38 ಬಹುಮಾನಗಳನ್ನು
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆವೀರಾಜಪೇಟೆ, ಆ. 31: ಕೂರ್ಗ್ ಮಾಕ್ರ್ಸ್‍ಮೆನ್ ಸಂಸ್ಥೆ ವೀರಾಜಪೇಟೆ ಇದರ ಆಶ್ರಯದಲ್ಲಿ ಕೈಲ್‍ಮುಹೂರ್ತ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ 5ನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ತಾ.
ಜಂಬೂಸವಾರಿಯಲ್ಲಿ ಕೊಡಗಿನ ಆನೆಗಳದ್ದೇ ಕಾರುಬಾರು!(ಬಿ.ಎಂ. ಲವಕುಮಾರ್) ಮಡಿಕೇರಿ, ಆ. 31: ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿರುವ ಗಜಪಡೆಗಳ ಪೈಕಿ ಕೊಡಗಿನ ಆನೆ ಶಿಬಿರಗಳಿಂದ ತೆರಳಿರುವ ಗಜಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿರುವದು ಗಮನಾರ್ಹವಾಗಿದೆ. ಜಂಬೂಸವಾರಿಯಲ್ಲಿ ಈ ಬಾರಿ
ರಾಮೇಶ್ವರ ಸಹಕಾರ ಸಂಘಕ್ಕೆ ರೂ. 10.62 ಲಕ್ಷ ಲಾಭಕೂಡಿಗೆ, ಆ. 31: ಕೂಡಿಗೆ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿಯತ್ತ ಸಾಗಿ ರೂ. 10.62 ಲಕ್ಷ ಲಾಭಾಂಶ ಗಳಿಸಿದೆ ಎಂದು ಸಹಕಾರ