ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಮುಹೂರ್ತಮಡಿಕೇರಿ, ಸೆ. 1: ತೀವ್ರ ಕುತೂಹಲ ಕೆರಳಿಸಿರುವ ಮಡಿಕೇರಿ ನಗರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ತಾ. 9ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಅಧ್ಯಕ್ಷ -‘ಮಿನಿ ವಿಧಾನ ಸೌಧ’ ಟೆಂಡರ್ ಅನುಮೋದನೆಮಡಿಕೇರಿ ಸೆ. 1: ಮಡಿಕೇರಿಗೆ ಮಿನಿ ವಿಧಾನ ಸೌಧ ಈ ಹಿಂದೆಯೇ ಮಂಜೂರಾಗಿದ್ದರೂ ತಾಂತ್ರಿಕ ಕಾರಣಗಳಿಗಾಗಿ ಕಾರ್ಯಾರಂಭ ವಿಳಂಬವಾಗಿತ್ತು. ಇದೀಗ ಕೊಡಗಿನ ರಾಜಧಾನಿ ಮಡಿಕೇರಿಯಲ್ಲಿ ಮಿನಿ ವಿಧಾನಕಳ್ಳಭಟ್ಟಿ ತಯಾರಿಕೆ : ಆರೋಪಿ ಬಂಧನಶನಿವಾರಸಂತೆ, ಸೆ. 1: ಮನೆಯೊಂದರ ಹಿಂಭಾಗದಲ್ಲಿ ಕಳ್ಳಭಟ್ಟಿ ಸಾರಾಯಿಯನ್ನು ತಯಾರಿಸುತ್ತಿರುವ ಬಗ್ಗೆ ಪೊಲೀಸರಿಗೆ ದೊರೆತ ಮಾಹಿತಿಯ ಮೇರೆಗೆ ಧಾಳಿ ನಡೆಸಿ ಪುಳಗಂಜಿ, ಸಾಮಗ್ರಿ ಸಹಿತ ಆರೋಪಿಯನ್ನು ವಶಕ್ಕೆಒಕ್ಕಲಿಗರ ಸಂಘದ ಮಹಾಸಭೆಮಡಿಕೇರಿ, ಸೆ. 1: ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ 2ನೇ ಮಹಾಸಭೆ ಕಾಲೇಜು ರಸ್ತೆಯಲ್ಲಿ ಹೊಟೇಲ್ ರಾಜ್ ರೆಸಿಡೆನ್ಸಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ.ಆರ್. ಗೋಪಿನಾಥ್ ಅವರದುರುದ್ದೇಶದಿಂದ ಕಳ್ಳಭಟ್ಟಿ ದಂಧೆಯ ಆರೋಪಮಡಿಕೇರಿ, ಸೆ. 1: ಕಳ್ಳಭಟ್ಟಿ ತಯಾರಿಸುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಅಬಕಾರಿ ಅಧಿಕಾರಿಗಳು ತಿತಿಮತಿ ವ್ಯಾಪ್ತಿಯ ಇಬ್ಬರು ಗ್ರಾಮ ಪಂಚಾಯ್ತಿ ಸದಸ್ಯರ ವಿರುದ್ಧ ದುರುದ್ದೇಶದಿಂದ ದೂರು ದಾಖಲಿಸಿದ್ದಾರೆ
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಮುಹೂರ್ತಮಡಿಕೇರಿ, ಸೆ. 1: ತೀವ್ರ ಕುತೂಹಲ ಕೆರಳಿಸಿರುವ ಮಡಿಕೇರಿ ನಗರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ತಾ. 9ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಅಧ್ಯಕ್ಷ -
‘ಮಿನಿ ವಿಧಾನ ಸೌಧ’ ಟೆಂಡರ್ ಅನುಮೋದನೆಮಡಿಕೇರಿ ಸೆ. 1: ಮಡಿಕೇರಿಗೆ ಮಿನಿ ವಿಧಾನ ಸೌಧ ಈ ಹಿಂದೆಯೇ ಮಂಜೂರಾಗಿದ್ದರೂ ತಾಂತ್ರಿಕ ಕಾರಣಗಳಿಗಾಗಿ ಕಾರ್ಯಾರಂಭ ವಿಳಂಬವಾಗಿತ್ತು. ಇದೀಗ ಕೊಡಗಿನ ರಾಜಧಾನಿ ಮಡಿಕೇರಿಯಲ್ಲಿ ಮಿನಿ ವಿಧಾನ
ಕಳ್ಳಭಟ್ಟಿ ತಯಾರಿಕೆ : ಆರೋಪಿ ಬಂಧನಶನಿವಾರಸಂತೆ, ಸೆ. 1: ಮನೆಯೊಂದರ ಹಿಂಭಾಗದಲ್ಲಿ ಕಳ್ಳಭಟ್ಟಿ ಸಾರಾಯಿಯನ್ನು ತಯಾರಿಸುತ್ತಿರುವ ಬಗ್ಗೆ ಪೊಲೀಸರಿಗೆ ದೊರೆತ ಮಾಹಿತಿಯ ಮೇರೆಗೆ ಧಾಳಿ ನಡೆಸಿ ಪುಳಗಂಜಿ, ಸಾಮಗ್ರಿ ಸಹಿತ ಆರೋಪಿಯನ್ನು ವಶಕ್ಕೆ
ಒಕ್ಕಲಿಗರ ಸಂಘದ ಮಹಾಸಭೆಮಡಿಕೇರಿ, ಸೆ. 1: ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ 2ನೇ ಮಹಾಸಭೆ ಕಾಲೇಜು ರಸ್ತೆಯಲ್ಲಿ ಹೊಟೇಲ್ ರಾಜ್ ರೆಸಿಡೆನ್ಸಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ.ಆರ್. ಗೋಪಿನಾಥ್ ಅವರ
ದುರುದ್ದೇಶದಿಂದ ಕಳ್ಳಭಟ್ಟಿ ದಂಧೆಯ ಆರೋಪಮಡಿಕೇರಿ, ಸೆ. 1: ಕಳ್ಳಭಟ್ಟಿ ತಯಾರಿಸುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಅಬಕಾರಿ ಅಧಿಕಾರಿಗಳು ತಿತಿಮತಿ ವ್ಯಾಪ್ತಿಯ ಇಬ್ಬರು ಗ್ರಾಮ ಪಂಚಾಯ್ತಿ ಸದಸ್ಯರ ವಿರುದ್ಧ ದುರುದ್ದೇಶದಿಂದ ದೂರು ದಾಖಲಿಸಿದ್ದಾರೆ