ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಚ್ಛತಾ ಕಾರ್ಯಸೋಮವಾರಪೇಟೆ, ಜ. 9: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಲಯದ ಏಳು ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಆಡಿನಾಡೂರು ಹಾಗೂ ಮುಳ್ಳೂರು ಗ್ರಾಮದ ಬಸವೇಶ್ವರ ದೇವಾಲಯ,
ದೇವಾಲಯ, ವಿದ್ಯಾಸಂಸ್ಥೆಗಳಿಂದ ಶಾಂತಿ ನೆಮ್ಮದಿ : ರಂಜನ್ಶನಿವಾರಸಂತೆ, ಜ. 9: ಪ್ರತಿ ಗ್ರಾಮದಲ್ಲಿ ದೇವಾಲಯ, ಗುಡಿಗೋಪುರ, ಧಾರ್ಮಿಕ ಕೇಂದ್ರ ಹಾಗೂ ವಿದ್ಯಾಸಂಸ್ಥೆಗಳಿದ್ದರೆ, ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟರು. ಸಮೀಪದ
ದೇಶಕ್ಕಾಗಿ ಮುಂದಿನ ಚುನಾವಣೆ ಕಾಂಗ್ರೆಸ್ಗೆ ಅತೀ ಮುಖ್ಯಮಡಿಕೇರಿ, ಜ. 9: ದೇಶದ ಒಳಿತಿಗಾಗಿ ಮುಂಬರಲಿರುವ ಕರ್ನಾಟಕ ವಿಧಾನ ಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆ ಕಾಂಗ್ರೆಸ್‍ಗೆ ಅತೀ ಮುಖ್ಯವೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ
ತುಮಕೂರಿನಲ್ಲಿ ಬೈಕ್ ಅವಘಡ: ಕೊಡಗಿನ ತರುಣನ ದುರ್ಮರಣಮಡಿಕೇರಿ, ಜ. 9: ತುಮಕೂರಿನಲ್ಲಿ ನಡೆದ ಬೈಕ್ ಅವಘಡದಲ್ಲಿ ಕೊಡಗು ಮೂಲದ ಯುವಕನೋರ್ವ ದುರ್ಮರಕ್ಕೀಡಾದ ಘಟನೆ ನಡೆದಿದೆ. ಬೆಂಗಳೂರಿನ ಆರ್ .ಟಿ. ನಗರದಲ್ಲಿ ನೆಲೆಸಿರುವ ಮೂಲತಃ ವೀರಾಜಪೇಟೆ ತಾಲೂಕಿನ
ಆಯ್ಕೆ ಪಟ್ಟಿ ಪ್ರಕಟಮಡಿಕೇರಿ, ಜ. 9: ಹಿಂದುಳಿaದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಅಡುಗೆಯವರು 33 ಹಾಗೂ ಅಡುಗೆ ಸಹಾಯಕರು 52 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆಯಾದ