ನಾಳೆ ವಲ್ರ್ಡ್ ಇಂಡಿಜೀನಿಯಸ್ ಪೀಪಲ್ಸ್ ಡೇಮಡಿಕೇರಿ, ಆ. 7: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ. 9 ರಂದು ವಲ್ರ್ಡ್ ಇಂಡಿಜೀನಿಯಸ್ ಪೀಪಲ್ಸ್ ಡೇ ಯನ್ನುಅಖಂಡ ಭಾರತ ಸಂಕಲ್ಪ ಸಪ್ತಾಹ ಪ್ರಯುಕ್ತ ವಾಹನ ಜಾಥಾಸೋಮವಾರಪೇಟೆ,ಆ.7: ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ಸಪ್ತಾಯದ ಅಂಗವಾಗಿ ಇಂದು ಸೋಮವಾರಪೇಟೆ ನಗರದಲ್ಲಿ ವಾಹನ ಜಾಥಾ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಆಂಜನೇಯ ದೇವಾಲಯದಿಂದ ನಗರದಸೂತಕದ ಛಾಯೆಯಲ್ಲೂ ಬಿಜೆಪಿಗೆ ರಾಜಕೀಯ ಲಾಭದ ಹವಣಿಕೆ ಮಡಿಕೇರಿ, ಆ. 7: ಸೂತಕದ ಛಾಯೆಯಲ್ಲಿ ರಾಜಕೀಯದ ಲಾಭ ಪಡೆಯುವದು ಬಿಜೆಪಿಯ ಚಾಳಿಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ನಿರ್ಜೀವಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿಯ ಶವ ಯಾತ್ರೆಸೋಮವಾರಪೇಟೆಯಲ್ಲಿ ಶ್ರದ್ಧಾಭಕ್ತಿಯ ನಾಗರ ಪಂಚಮಿ ಆಚರಣೆಸೋಮವಾರಪೇಟೆ,ಆ.7: ನಾಗರ ಪಂಚಮಿಯನ್ನು ಸೋಮವಾರಪೇಟೆ ಯಾದ್ಯಂತ ವಿವಿಧ ಭಾಗಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ನಾಗಬನಗಳಿಗೆ ತೆರಳಿದ ಭಕ್ತರು ದಿನದ ಅಂಗವಾಗಿ ವಿಶೇಷ ಪೂಜೆಗಳನ್ನು ನೆರವೇರಿಸಿದರು. ನಗರದ ಸೋಮೇಶ್ವರ ದೇವಾಲಯ,ವಿದ್ಯುತ್ ಸ್ಪರ್ಶ: ಯುವಕ ದುರ್ಮರಣಸಿದ್ದಾಪುರ, ಆ. 7: ವಿದ್ಯುತ್ ಸ್ಪರ್ಶಗೊಂಡು ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲ್ಯಹುದಿಕೇರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೆಕರೆ ಬರಡಿಯ ನಿವಾಸಿಯಾಗಿರುವ ಗೋಪಿ ಎಂಬವರ ಪುತ್ರ
ನಾಳೆ ವಲ್ರ್ಡ್ ಇಂಡಿಜೀನಿಯಸ್ ಪೀಪಲ್ಸ್ ಡೇಮಡಿಕೇರಿ, ಆ. 7: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ. 9 ರಂದು ವಲ್ರ್ಡ್ ಇಂಡಿಜೀನಿಯಸ್ ಪೀಪಲ್ಸ್ ಡೇ ಯನ್ನು
ಅಖಂಡ ಭಾರತ ಸಂಕಲ್ಪ ಸಪ್ತಾಹ ಪ್ರಯುಕ್ತ ವಾಹನ ಜಾಥಾಸೋಮವಾರಪೇಟೆ,ಆ.7: ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ಸಪ್ತಾಯದ ಅಂಗವಾಗಿ ಇಂದು ಸೋಮವಾರಪೇಟೆ ನಗರದಲ್ಲಿ ವಾಹನ ಜಾಥಾ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಆಂಜನೇಯ ದೇವಾಲಯದಿಂದ ನಗರದ
ಸೂತಕದ ಛಾಯೆಯಲ್ಲೂ ಬಿಜೆಪಿಗೆ ರಾಜಕೀಯ ಲಾಭದ ಹವಣಿಕೆ ಮಡಿಕೇರಿ, ಆ. 7: ಸೂತಕದ ಛಾಯೆಯಲ್ಲಿ ರಾಜಕೀಯದ ಲಾಭ ಪಡೆಯುವದು ಬಿಜೆಪಿಯ ಚಾಳಿಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ನಿರ್ಜೀವಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿಯ ಶವ ಯಾತ್ರೆ
ಸೋಮವಾರಪೇಟೆಯಲ್ಲಿ ಶ್ರದ್ಧಾಭಕ್ತಿಯ ನಾಗರ ಪಂಚಮಿ ಆಚರಣೆಸೋಮವಾರಪೇಟೆ,ಆ.7: ನಾಗರ ಪಂಚಮಿಯನ್ನು ಸೋಮವಾರಪೇಟೆ ಯಾದ್ಯಂತ ವಿವಿಧ ಭಾಗಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ನಾಗಬನಗಳಿಗೆ ತೆರಳಿದ ಭಕ್ತರು ದಿನದ ಅಂಗವಾಗಿ ವಿಶೇಷ ಪೂಜೆಗಳನ್ನು ನೆರವೇರಿಸಿದರು. ನಗರದ ಸೋಮೇಶ್ವರ ದೇವಾಲಯ,
ವಿದ್ಯುತ್ ಸ್ಪರ್ಶ: ಯುವಕ ದುರ್ಮರಣಸಿದ್ದಾಪುರ, ಆ. 7: ವಿದ್ಯುತ್ ಸ್ಪರ್ಶಗೊಂಡು ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲ್ಯಹುದಿಕೇರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೆಕರೆ ಬರಡಿಯ ನಿವಾಸಿಯಾಗಿರುವ ಗೋಪಿ ಎಂಬವರ ಪುತ್ರ