ರಾಷ್ಟ್ರೀಯ ಆವಿಷ್ಕಾರ ಅಭಿಯಾನಸೋಮವಾರಪೇಟೆ, ಜ. 18: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನದ ವತಿಯಿಂದ ಇಲ್ಲಿಗೆ ಸಮೀಪದ ಗರಗಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಆವಿಷ್ಕಾರ ಅಭಿಯಾನ
ಪ್ರತಿಭೆ ಹೊರತರಲು ಕ್ರೀಡಾಕೂಟ ಸಹಕಾರಿಶಾಸಕ ರಂಜನ್ ಸುಂಟಿಕೊಪ್ಪ, ಜ. 18: ಯುವಕರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರಲು ಕ್ರೀಡಾಕೂಟಗಳು ಸಹಕಾರಿ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ
ಪ್ರಾಕೃತಿಕ ಸಂಪತ್ತಿನ ಮಿತ ಬಳಕೆಯಿಂದ ಉಂಟಾಗದ ದುಷ್ಪರಿಣಾಮಗೋಣಿಕೊಪ್ಪ ವರದಿ, ಜ. 18 : ಬುಡಕಟ್ಟು ಜನಾಂಗ ಪ್ರಾಕೃತಿಕ ಸಂಪತ್ತನ್ನು ಬದುಕಿಗೋಸ್ಕರ ಮಿತ ವಾಗಿ ಬಳಸಿಕೊಂಡಿರು ವದರಿಂದ ಪ್ರಕೃತಿಯ ಮೇಲೆ ದುಷ್ಪರಿಣಾಮ ಉಂಟಾಗಿಲ್ಲ ಎಂದು ಮೈಸೂರು
‘ಟ್ರಿಪ್ಪರ್ ವ್ಯಾಲಿ’ ಬಿಡುಗಡೆಮಡಿಕೇರಿ, ಜ. 18: ಉಳ್ಳಿಯಡ ರಾಘವ್ ಮಂದಣ್ಣ ಹಾಗೂ ಯಶಸ್ ಮಾವಿನಕೆರೆ ನಿರ್ದೇಶಿಸಿರುವ ‘ಟ್ರಿಪ್ಪರ್ ವ್ಯಾಲಿ’ ಕನ್ನಡ ಕಿರುಚಿತ್ರ ಯೂಟ್ಯೂಬ್‍ನಲ್ಲಿ ಬಿಡುಗಡೆಗೊಂಡಿದೆ. ಶಬ್ದವಿನ್ಯಾಸ ಹಾಗೂ ಸಂಗೀತವನ್ನು ಕೆಚ್ಚೆಟ್ಟಿರ
ಚೆಟ್ಟಳ್ಳಿಯಲ್ಲಿ ಕಾಲ್ಚೆಂಡು ಪಂದ್ಯಾಟ ಚೆಟ್ಟಳ್ಳಿ, ಜ.18: ಚೆಟ್ಟಳ್ಳಿಯ ಕೆಕೆಎಫ್‍ಸಿ ಫುಡ್‍ಬಾಲ್ ಕ್ಲಬ್ ವತಿಯಿಂದ 5ನೇ ವರ್ಷದ ಕಾಲ್ಚೆಂಡು (ಫುಟ್ಬಾಲ್) ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಫೆಬ್ರವರಿ8ರಿಂದ ಫೆಬ್ರವರಿ 11ರವರೆಗೆ ಚೆಟ್ಟಳ್ಳಿಯ