ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದು : ಸುನಿಲ್ ಸುಬ್ರಮಣಿ ಮಡಿಕೇರಿ, ಜ.22 :ಮುಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಮತಗಳಿಕೆಗಾಗಿ ಕಾಂಗ್ರೆಸ್ ಸರ್ಕಾರ ಆಚರಿಸುತ್ತಿರುವ ಟಿಪ್ಪು ಜಯಂತಿಯನ್ನು ನಮ್ಮ ಸರ್ಕಾರ ರದ್ದುಗೊಳಿಸಲಿದೆಯೆಂದು ಹೇಳಿರುವ ಎಂಎಲ್‍ಸಿ ಸುನಿಲ್
ಪ್ರೇಕ್ಷಣಿಯ ತಾಣವಾಗಿ ತೋಟ ಬಸವದೇಶಿಕೇಂದ್ರ ಸ್ವಾಮೀಜಿಗೋಣಿಕೊಪ್ಪ ವರದಿ, ಜ. 22 : ಅಮ್ಮತ್ತಿ-ಹಂಚಿಕಾಡುನಲ್ಲಿರುವ ಕನ್ನಡ ಮಠದ ತೋಟವನ್ನು ಪ್ರಾಕೃತಿಕವಾಗಿ ಸಂರಕ್ಷಿಸಿಕೊಂಡು ಕನ್ನಡದ ಜನತೆಗೆ ಪ್ರಾಕೃತಿಕ ಸಂಪನ್ಮೂಲ ಪ್ರೇಕ್ಷಣೀಯ ತಾಣವಾಗಿ ಅಭಿವೃದ್ದಿ ಪಡಿಸುವ ಚಿಂತನೆ
ಕಡಿಮೆ ಸಾಗಾಟ ವೆಚ್ಚದ ಲಾಭ ಪರೋಕ್ಷವಾಗಿ ಬೆಳೆಗಾರರಿಗೆ ಮಡಿಕೇರಿ:ಜ.22 ದೇಶದಿಂದ ರಫ್ತಾಗುತ್ತಿರುವ ಕಾಫಿ ಬೆಳೆಯಲ್ಲಿ ಶೇಕಡಾ 90ರಷ್ಟು ಮಂಗಳೂರು ಬಂದರು ಮೂಲಕವೇ ನಡೆಯುತ್ತಿದ್ದು, ಕಡಿಮೆ ಸಾಗಾಟ ವೆಚ್ಚದ ಲಾಭ ಬೆಳೆಗಾರರಿಗೂ ಪರೋಕ್ಷವಾಗಿ ಲಭ್ಯವಾಗುತ್ತಿದೆ ಎಂದು ನವ
ಆರು ಸಾಕಾನೆಗಳು ಛತ್ತಿಸ್ಘಡಕ್ಕೆ ರವಾನೆಮಡಿಕೇರಿ, ಜ. 22 : ಕೊಡಗು ಜಿಲ್ಲೆಯ ಮತ್ತಿಗೋಡುವಿನಿಂದ ಮೂರು ಹಾಗೂ ದುಬಾರೆ ಸಾಕಾನೆ ಶಿಬಿರದಿಂದ ಮೂರು ಆನೆಗಳನ್ನು ಸೇರಿದಂತೆ ಒಟ್ಟು 6 ಆನೆಗಳನ್ನು ಇಂದು ಛತ್ತಿಸ್‍ಘಡ
ಮನೆ ಅಗ್ನಿಗಾಹುತಿ*ಸಿದ್ದಾಪುರ, ಜ. 21: ಇಲ್ಲಿಗೆ ಸಮೀಪದ ಪಳ್ಳಕೆರೆ ತೋಟದಲ್ಲಿ ಬೆಂಕಿ ಅವಘಡಕ್ಕೆ ಕಾರ್ಮಿಕನೋರ್ವನ ಮನೆ ಸಂಪೂರ್ಣ ನಾಶವಾದ ಘಟನೆ ನಡೆದಿದೆ. ಟಾಟಾ ಕಾಫಿ ಸಂಸ್ಥೆಗೆ ಸೇರಿದ ಪಳ್ಳಕೆರೆ