ಎ.ಡಿ.ಸಿ. ಸತೀಶ್ ವರ್ಗಮಡಿಕೇರಿ, ಜ. 3: ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಎಂ. ಸತೀಶ್ ಕುಮಾರ್ ಅವರನ್ನು ಸರಕಾರ ವರ್ಗಾವಣೆ ಮಾಡಿದ್ದು, ಬೆಂಗಳೂರಿನ ಕಂದಾಯ ಇಲಾಖೆ (ಭೂ ಸ್ವಾಧೀನ)
ಅರೆಭಾಷೆ ಅಕಾಡೆಮಿಗೆ ನೇಮಕಮಡಿಕೇರಿ, ಜ. 3: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಪ್ರಬಾರ) ಕಾನೆಹಿತ್ಲು ಮೊಣ್ಣಪ್ಪ ಹಾಗೂ ಮಕ್ಕಂದೂರು ನಿವಾಸಿ,
ಕಾವೇರಿ ತಾಲೂಕು ಸತ್ಯಾಗ್ರಹಕುಶಾಲನಗರ, ಜ. 3: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ. ತಾ. 1 ರಂದು ಸತ್ಯಾಗ್ರಹ
ಸಿದ್ದಾಪುರದಲ್ಲಿ ಸಂಭ್ರಮದ ಕುಟುಂಬ ಸಂಗಮಸಿದ್ದಾಪುರ, ಜ. 3: ಕೊಡುಂಙಲ್ಲೂರ್ ಭಗವತಿ ವೆಳಿಚ್ಚಾಪಾಡ್ ಸಂಘದ ಜಿಲ್ಲಾ ಸಮಾವೇಶವು ಹಾಗೂ ಕುಟುಂಬ ಸಂಗಮ ಸಿದ್ದಾಪುರದಲ್ಲಿ ಸಂಭ್ರಮದಿಂದ ನಡೆಯಿತು.ಬೆಳಿಗ್ಗೆ 10 ಗಂಟೆಗೆ ನೆಲ್ಯಹುದಿಕೇರಿ ಸಮೀಪದ ಕಾವೇರಿ
ನೇಪಾಳದ ವ್ಯಕ್ತಿ ನಾಪತ್ತೆ : ರಕ್ತದ ಕಲೆಯಿಂದ ಗೊಂದಲಮಡಿಕೇರಿ, ಜ. 3: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡಿಗೆಯ ಕಾಫಿ ವಕ್ರ್ಸ್‍ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ನೇಪಾಳ ಮೂಲದ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಕುರಿತು