ಚೆಟ್ಟಳ್ಳಿ ಮೋದಿಭವನದಲ್ಲಿ ಮಣಿಉತ್ತಪ್ಪ ಹುಟ್ಟು ಹಬ್ಬಹಣೆಯಲ್ಲಿ ಮಾಸದ ಕೆಂಪಗಿನ ಉದ್ದನೆಯ ನಾಮ...ಗಡುಸಾದ ಮಾತು...ಯಾರೇ ಕೇಳಿದರೂ ಅವರೇ ಬಲ್ಲಾರಂಡ ಮಣಿ ಉತ್ತಪ್ಪ ಎಂದು ಹೇಳುವರು. ದೊಡ್ಡವರಿಂದ ಹಿಡಿದು ಬಡವ ಬಲ್ಲಿದರನ್ನು ಕರೆದು ಮಾತನಾಡಿಸುವ ಗುಣದ
ಭಾರತದಲ್ಲಿ 3.16 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಗೋಣಿಕೊಪ್ಪಲು,ಜ.13: ಬೆಂಗಳೂರಿನ ಪಂಚತಾರಾ ಹೋಟೆಲ್ ಲಲಿತ್ ಅಶೋಕ್‍ನಲ್ಲಿ ಇಂಡಿಯಾ ಕಾಫಿ ಟ್ರಸ್ಟ್, ಭಾರತೀಯ ಕಾಫಿ ಮಂಡಳಿ ಸಹಭಾಗಿತ್ವದಲ್ಲಿ , ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ, ಟಾಟಾ ಕಾಫಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟಮಡಿಕೇರಿ, ಜ. 13: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 2017-18ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಶಕ್ತಿ ದಿನಪತ್ರಿಕೆಗೆ ರಾಜ್ಯಮಟ್ಟದ ಎರಡು ಪ್ರಶಸ್ತಿ ಲಭಿಸಿದೆ. ‘ಶಕ್ತಿ’ ಉಪಸಂಪಾದಕ
ತಲಕಾವೇರಿಯಿಂದ ಓಂಕಾರೇಶ್ವರ ಸನ್ನಿಧಿಗೆ ಪಾದಯಾತ್ರೆಮಡಿಕೇರಿ, ಜ. 13: ಕೊಡಗಿನಲ್ಲಿ ಜಾತಿಯ ನೆಲೆಯಲ್ಲಿ ರಾಜಕಾರಣದೊಂದಿಗೆ ಸಮಾಜವನ್ನು ಒಡೆಯುವ ಯತ್ನ ಖಂಡಿಸಿ, ತಾ. 21 ರಂದು ಕೊಡಗಿನ ಕುಲಮಾತೆ, ಜೀವನದಿ ಕಾವೇರಿಯ ಉಗಮ ಸ್ಥಳ
ಚೆರಿಯಮನೆ ಕ್ರಿಕೆಟ್ ಜಂಬರ ಲಾಂಛನ ಬಿಡುಗಡೆಮಡಿಕೇರಿ, ಜ. 13: ಗೌಡ ಕುಟುಂಬಗಳ ನಡುವೆ ಈ ಬಾರಿ ನಡೆಯಲಿರುವ ಚೆರಿಯಮನೆ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಜಂಬರದ ಲಾಂಛನ ಬಿಡುಗಡೆ ಸಮಾರಂಭ ಎಂದು ಕೆಳಗಿನ