ಮನರಂಜಿಸಿದ ಮೊಸರು ಕುಡಿಕೆಮಡಿಕೇರಿ, ಆ. 28: ಗೌಳಿಬೀದಿಯಲ್ಲಿರುವ ಶ್ರೀ ಕಂಚಿಕಾಮಾಕ್ಷಿ ದೇವಾಲಯ ಆವರಣದಲ್ಲಿಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆ ನೋಡುಗರ ಮನರಂಜಿಸಿತು. ಬಳಿಕವಿಘ್ನ ನಿವಾರಕನ ಆರಾಧನೆಗೆ ಸಜ್ಜಾಗುತ್ತಿದೆ ಮಂಜಿನ ನಗರಿಮಡಿಕೇರಿ, ಆ. 28: ವಿಘ್ನ ನಿವಾರಕ, ಆದಿ ಪೂಜಿತ ಗಣಪತಿಯನ್ನು ಆರಾಧಿಸುವಂತಹ ಗಣೇಶ ಚತುರ್ಥಿ ಸಮೀಪಿಸುತ್ತಿದ್ದು, ಎಲ್ಲೆಡೆ ಗಣೇಶನ ಆಗಮನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲಾ ಕೇಂದ್ರ ಮಂಜಿನಗಣೇಶೋತ್ಸವ ಶಾಂತಿ ಸಭೆಶನಿವಾರಸಂತೆ, ಆ. 28: ಶನಿವಾರಸಂತೆ ಪಂಚಾಯಿತಿ, ಕೊಡ್ಲಿಪೇಟೆ ಪಂಚಾಯಿತಿ, ಬೆಸೂರು ಪಂಚಾಯಿತಿ, ಬ್ಯಾಡಗೊಟ್ಟ ಪಂಚಾಯಿತಿ, ನಿಡ್ತ ಪಂಚಾಯಿತಿ, ದುಂಡಳ್ಳಿ ಪಂಚಾಯಿತಿ, ಗೌಡಳ್ಳಿ ಪಂಚಾಯಿತಿಗಳಲ್ಲಿ ಗೌರಿ-ಗಣೇಶ ಮೂರ್ತಿ ಪ್ರತಿಪ್ಠಾಪನೆಚೌತಿ ಬಕ್ರಿದ್: ಶಾಂತಿ ಕಾಪಾಡಲು ಮನವಿಸಿದ್ದಾಪುರ, ಆ. 28: ಗಣೇಶ ಚತುರ್ಥಿ ಹಾಗೂ ಬಕ್ರಿದ್ ಹಬ್ಬದ ಸಂದರ್ಭ ಶಾಂತಿ ಕಾಪಾಡುವಂತೆ ಸಿದ್ದಾಪುರ ಠಾಣಾಧಿಕಾರಿ ಬಿ.ಜಿ. ಕುಮಾರ್ ಮನವಿ ಮಾಡಿದರು. ಸಿದ್ದಾಪುರ ಗ್ರಾ.ಪಂ. ಸಭಾಂಗಣದಲ್ಲಿ ನಡೆದಧರ್ಮದ ಮಹತ್ವ ಅರಿತರೆ ಸಮಾಜದಲ್ಲಿ ಶಾಂತಿ: ಸಂಕೇತ್ವೀರಾಜಪೇಟೆ, ಆ. 28: ಧರ್ಮ ಎಂಬದು ಪ್ರತಿಯೊಬ್ಬರ ಜೀವನದ ತಳಹದಿ. ತತ್ವ ಸಿದ್ಧಾಂತಗಳ ಆಧಾರದ ಮೇಲೆ ಧರ್ಮ ನಿಂತಿದೆ. ಪ್ರತಿ ವರ್ಗದವರಿಗೂ ಧರ್ಮದ ಮಹತ್ವ ಅರಿವಿದ್ದರೆ ಸಮಾಜದಲಿ,್ಲ
ಮನರಂಜಿಸಿದ ಮೊಸರು ಕುಡಿಕೆಮಡಿಕೇರಿ, ಆ. 28: ಗೌಳಿಬೀದಿಯಲ್ಲಿರುವ ಶ್ರೀ ಕಂಚಿಕಾಮಾಕ್ಷಿ ದೇವಾಲಯ ಆವರಣದಲ್ಲಿಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆ ನೋಡುಗರ ಮನರಂಜಿಸಿತು. ಬಳಿಕ
ವಿಘ್ನ ನಿವಾರಕನ ಆರಾಧನೆಗೆ ಸಜ್ಜಾಗುತ್ತಿದೆ ಮಂಜಿನ ನಗರಿಮಡಿಕೇರಿ, ಆ. 28: ವಿಘ್ನ ನಿವಾರಕ, ಆದಿ ಪೂಜಿತ ಗಣಪತಿಯನ್ನು ಆರಾಧಿಸುವಂತಹ ಗಣೇಶ ಚತುರ್ಥಿ ಸಮೀಪಿಸುತ್ತಿದ್ದು, ಎಲ್ಲೆಡೆ ಗಣೇಶನ ಆಗಮನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲಾ ಕೇಂದ್ರ ಮಂಜಿನ
ಗಣೇಶೋತ್ಸವ ಶಾಂತಿ ಸಭೆಶನಿವಾರಸಂತೆ, ಆ. 28: ಶನಿವಾರಸಂತೆ ಪಂಚಾಯಿತಿ, ಕೊಡ್ಲಿಪೇಟೆ ಪಂಚಾಯಿತಿ, ಬೆಸೂರು ಪಂಚಾಯಿತಿ, ಬ್ಯಾಡಗೊಟ್ಟ ಪಂಚಾಯಿತಿ, ನಿಡ್ತ ಪಂಚಾಯಿತಿ, ದುಂಡಳ್ಳಿ ಪಂಚಾಯಿತಿ, ಗೌಡಳ್ಳಿ ಪಂಚಾಯಿತಿಗಳಲ್ಲಿ ಗೌರಿ-ಗಣೇಶ ಮೂರ್ತಿ ಪ್ರತಿಪ್ಠಾಪನೆ
ಚೌತಿ ಬಕ್ರಿದ್: ಶಾಂತಿ ಕಾಪಾಡಲು ಮನವಿಸಿದ್ದಾಪುರ, ಆ. 28: ಗಣೇಶ ಚತುರ್ಥಿ ಹಾಗೂ ಬಕ್ರಿದ್ ಹಬ್ಬದ ಸಂದರ್ಭ ಶಾಂತಿ ಕಾಪಾಡುವಂತೆ ಸಿದ್ದಾಪುರ ಠಾಣಾಧಿಕಾರಿ ಬಿ.ಜಿ. ಕುಮಾರ್ ಮನವಿ ಮಾಡಿದರು. ಸಿದ್ದಾಪುರ ಗ್ರಾ.ಪಂ. ಸಭಾಂಗಣದಲ್ಲಿ ನಡೆದ
ಧರ್ಮದ ಮಹತ್ವ ಅರಿತರೆ ಸಮಾಜದಲ್ಲಿ ಶಾಂತಿ: ಸಂಕೇತ್ವೀರಾಜಪೇಟೆ, ಆ. 28: ಧರ್ಮ ಎಂಬದು ಪ್ರತಿಯೊಬ್ಬರ ಜೀವನದ ತಳಹದಿ. ತತ್ವ ಸಿದ್ಧಾಂತಗಳ ಆಧಾರದ ಮೇಲೆ ಧರ್ಮ ನಿಂತಿದೆ. ಪ್ರತಿ ವರ್ಗದವರಿಗೂ ಧರ್ಮದ ಮಹತ್ವ ಅರಿವಿದ್ದರೆ ಸಮಾಜದಲಿ,್ಲ