ಚಿರತೆ ಪ್ರತ್ಯಕ್ಷ ಕೂಡಿಗೆ, ಫೆ. 27 : ಸೀಗೆಹೊಸೂರು ಮತ್ತು ಹುಣಸೆಪಾರೆ ಹಾಡಿ ವ್ಯಾಪ್ತಿಯಲ್ಲಿ ಬೆಳಗ್ಗಿನ ಜಾವ ಚಿರತೆ ಪ್ರತ್ಯಕ್ಷಗೊಂಡಿದ್ದು, ಈ ವ್ಯಾಪ್ತಿಯ ಜನರು ಭಯಭೀತರಾಗಿದ್ದಾರೆ.ಅರಣ್ಯ ಇಲಾಖೆ ಬೇರೆಡೆಯಿಂದ ಹಿಡಿದ
ಅಲ್ಪಸಂಖ್ಯಾತರ ಮೇಲೆ ರಾಷ್ಟ್ರೀಯ ಪಕ್ಷಗಳಿಂದ ದೌರ್ಜನ್ಯಕುಶಾಲನಗರ, ಫೆ. 27: ರಾಷ್ಟ್ರೀಯ ಪಕ್ಷಗಳಿಂದ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯದ ನಡುವೆ ಜನರಿಗೆ ಅಭದ್ರತೆ ಉಂಟಾಗಿದೆ ಎಂದು ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್ ಮುಹೀದ್
ಬಿಜೆಪಿ ಸಂಘಟನೆಗಳ ಸಭೆಮಡಿಕೇರಿ, ಫೆ. 27: ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ಇಂದು ನಗರಕ್ಕೆ ಆಗಮಿಸುವದ ರೊಂದಿಗೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಪ್ರಮುಖರೊಂದಿಗೆ ಸುದೀರ್ಘ
ರಾಜ್ಯಮಟ್ಟದ ಹಾಕಿ ಮೂರ್ನಾಡು ಚಾಂಪಿಯನ್ ಕಾವೇರಿ ಕಾಲೇಜು ಗೋಣಿಕೊಪ್ಪ ರನ್ನರ್ ಅಪ್ಮಡಿಕೇರಿ, ಫೆ. 27: ಫಿ.ಮಾ. ಕಾರ್ಯಪ್ಪ ಕಾಲೇಜು ವತಿಯಿಂದ ಇಲ್ಲಿನ ಸಾಯಿ ಟರ್ಫ್ ಮೈದಾನದಲ್ಲಿ ನಡೆದ ಪಿ.ವಿ.ಎಸ್. ಜ್ಞಾಪಕಾರ್ಥ ಬಾಲಕರ ಅಂತರ ಕಾಲೇಜು ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ
ಜಿಲ್ಲಾಡಳಿತ ಆರಂಭಿಸಿದೆ ಚುನಾವಣಾ ಪೂರ್ವ ತಯಾರಿಮಡಿಕೇರಿ, ಫೆ. 27: ಕರ್ನಾಟಕ ವಿಧಾನಸಭೆಗೆ ಮುಂದಿನ ತಿಂಗಳ ಅಂತ್ಯದೊಳಗೆ ಯಾವದೇ ಸಮಯದಲ್ಲಿ ಚುನಾವಣೆ ಘೋಷಣೆಯಾಗುವ ಸಂಭವವಿದ್ದು, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ರಾಜ್ಯ ಚುನಾವಣಾಧಿಕಾರಿಗಳು