‘ಪರಿಸರ ಮಿತ್ರ’ ಶಾಲಾ ಕಾರ್ಯಕ್ರಮ ಅನುಷ್ಠಾನ ಮಡಿಕೇರಿ,ಅ.2 : ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಮಡಿಕೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕರಾವಿಪ) ಕೊಡಗು ಜಿಲ್ಲಾ ಸಮಿತಿಅಂಗನವಾಡಿ ನೌಕರರು ಕಾಲಹರಣ ಮಾಡುತ್ತಿಲ್ಲ : ಸಂಘದ ಸ್ಪಷ್ಟನೆಮಡಿಕೇರಿ, ಅ.2 : ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜವಬ್ದಾರಿ ಯುತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಯಾರೂ ಕೂಡ ಕಾಲಹರಣದಲ್ಲಿ ತೊಡಗಿಲ್ಲವೆಂದು ಅಂಗನವಾಡಿ ನೌಕರರ ಸಂಘದ ಸಿಐಟಿಯುಕ್ರೀಡಾಸ್ಫೂರ್ತಿ ಮೆರೆದ ವಾಹನ ಚಾಲಕರುಸೋಮವಾರಪೇಟೆ, ಅ. 2: ದಿನನಿತ್ಯ, ಬಾಡಿಗೆ, ವರ್ಕ್‍ಶಾಪ್ ಕೆಲಸ, ಬೇರೆ ಬೇರೆ ಊರುಗಳಿಗೆ ತೆರಳುವ ಅನಿವಾರ್ಯತೆಯನ್ನು ಬದಿಗೊತ್ತಿದ ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರು ಇಂದು ಪಕ್ಷಾತೀತರಾಗಿ ಸಂಘಟಿತರಾಗಲು ಕರೆಸೋಮವಾರಪೇಟೆ, ಅ.2 : ಜಿಲ್ಲೆಯಲ್ಲಿ ವೀರಶೈವ ಸಮಾಜ ಬಾಂಧವರು ಪಕ್ಷಾತೀತರಾಗಿ ಸಂಘಟಿತರಾಗಬೇಕಾದ ಅನಿವಾರ್ಯತೆ ಇದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದ ವಕೀಲರಾದ ಚಂದ್ರಮೌಳಿ ಅಭಿಪ್ರಾಯಪಟ್ಟರು. ಕೊಡ್ಲಿಪೇಟೆಯಲ್ಲಿ ಅಕ್ಟೋಬರ್ 16ರಂದುಕುಶಾಲನಗರದಲ್ಲಿ ಸ್ವಚ್ಛತಾ ಅಭಿಯಾನಕುಶಾಲನಗರ, ಅ. 2 : ಗಾಂಧಿ ಜಯಂತಿ ಅಂಗವಾಗಿ ಕುಶಾಲನಗರ ದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಕಾರ್ಯಕ್ರಮದ ಅಂಗವಾಗಿ
‘ಪರಿಸರ ಮಿತ್ರ’ ಶಾಲಾ ಕಾರ್ಯಕ್ರಮ ಅನುಷ್ಠಾನ ಮಡಿಕೇರಿ,ಅ.2 : ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಮಡಿಕೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕರಾವಿಪ) ಕೊಡಗು ಜಿಲ್ಲಾ ಸಮಿತಿ
ಅಂಗನವಾಡಿ ನೌಕರರು ಕಾಲಹರಣ ಮಾಡುತ್ತಿಲ್ಲ : ಸಂಘದ ಸ್ಪಷ್ಟನೆಮಡಿಕೇರಿ, ಅ.2 : ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜವಬ್ದಾರಿ ಯುತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಯಾರೂ ಕೂಡ ಕಾಲಹರಣದಲ್ಲಿ ತೊಡಗಿಲ್ಲವೆಂದು ಅಂಗನವಾಡಿ ನೌಕರರ ಸಂಘದ ಸಿಐಟಿಯು
ಕ್ರೀಡಾಸ್ಫೂರ್ತಿ ಮೆರೆದ ವಾಹನ ಚಾಲಕರುಸೋಮವಾರಪೇಟೆ, ಅ. 2: ದಿನನಿತ್ಯ, ಬಾಡಿಗೆ, ವರ್ಕ್‍ಶಾಪ್ ಕೆಲಸ, ಬೇರೆ ಬೇರೆ ಊರುಗಳಿಗೆ ತೆರಳುವ ಅನಿವಾರ್ಯತೆಯನ್ನು ಬದಿಗೊತ್ತಿದ ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರು ಇಂದು
ಪಕ್ಷಾತೀತರಾಗಿ ಸಂಘಟಿತರಾಗಲು ಕರೆಸೋಮವಾರಪೇಟೆ, ಅ.2 : ಜಿಲ್ಲೆಯಲ್ಲಿ ವೀರಶೈವ ಸಮಾಜ ಬಾಂಧವರು ಪಕ್ಷಾತೀತರಾಗಿ ಸಂಘಟಿತರಾಗಬೇಕಾದ ಅನಿವಾರ್ಯತೆ ಇದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದ ವಕೀಲರಾದ ಚಂದ್ರಮೌಳಿ ಅಭಿಪ್ರಾಯಪಟ್ಟರು. ಕೊಡ್ಲಿಪೇಟೆಯಲ್ಲಿ ಅಕ್ಟೋಬರ್ 16ರಂದು
ಕುಶಾಲನಗರದಲ್ಲಿ ಸ್ವಚ್ಛತಾ ಅಭಿಯಾನಕುಶಾಲನಗರ, ಅ. 2 : ಗಾಂಧಿ ಜಯಂತಿ ಅಂಗವಾಗಿ ಕುಶಾಲನಗರ ದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಕಾರ್ಯಕ್ರಮದ ಅಂಗವಾಗಿ