ಚೆಟ್ಟಳ್ಳಿಯಲ್ಲಿ ಸಿ.ಎನ್.ಸಿ. ಸಭೆ ಮಡಿಕೇರಿ, ಅ. 12: ತಾ.14 ರಂದು ಪೂರ್ವಾಹ್ನ 10 ಗಂಟೆಗೆ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಸಿ.ಎನ್.ಸಿ ವತಿಯಿಂದ ಜನಜಾಗೃತಿ ಸಭೆ ಏರ್ಪಡಿಸಲಾಗಿದೆ. ಕೊಡವರ ಸ್ವಾತಂತ್ರ್ಯದ ಅನ್ವೇಷಣೆಯ ಗುರಿಯಾದ ಕೊಡವ
ಹಾಕಿ ಕೂರ್ಗ್ ತಂಡಕ್ಕೆ ಶಿಸ್ತು ಪುರಸ್ಕಾರಗೋಣಿಕೊಪ್ಪಲು, ಅ. 12: ಪುಣೆ ಎಸ್‍ಎನ್‍ಬಿಪಿ ಸಂಸ್ಥೆ ವತಿಯಿಂದ ಹಾಕಿ ಇಂಡಿಯಾ ಸಹಯೋಗದಲ್ಲಿ ನಡೆದ 16 ವಯೋಮಿತಿಯ ಆಲ್ ಇಂಡಿಯಾ ಹಾಕಿ ಕ್ರೀಡಾಕೂಟದಲ್ಲಿ ಹಾಕಿ ಕೂರ್ಗ್ ತಂಡಕ್ಕೆ
ರಾಷ್ಟ್ರಮಟ್ಟದ ಪ್ರತಿಭೆಗಳು ಹೊಮ್ಮಲು ಕರೆಸುಂಟಿಕೊಪ್ಪ, ಅ.12 : ಪುಟ್ಟ ಜಿಲ್ಲೆ ಕೊಡಗು ದೇಶಕ್ಕೆ ಸೈನಿಕರನ್ನು, ಕ್ರೀಡಾಪಟುಗಳನ್ನು ಅಧಿಕ ಸಂಖ್ಯೆಯಲ್ಲಿ ಕೊಡುಗೆಯಾಗಿ ನೀಡಿದೆ. ಇನ್ನಷ್ಟು ಕ್ರೀಡಾ ಪ್ರತಿಭೆಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಹೊರಹೊಮ್ಮುವಂತಾಗಲಿ ಎಂದು
ಮದ್ಯ ವಹಿವಾಟು ರೂ. 17 ಸಾವಿರ ನಷ್ಟಗೋಣಿಕೊಪ್ಪಲು, ಅ. 12: ತಾಲೂಕಿನಲ್ಲಿ ಮದ್ಯದಂಗಡಿಗಳು ಪೂರ್ಣವಾಗಿ ತೆರೆಯದ ಕಾರಣ ತೆರಿಗೆ ಸಂಗ್ರಹದಲ್ಲಿ ಇಲಾಖೆಗೆ ಹಿನ್ನೆಡೆಯಾಗಿದೆ ಎಂದು ಅಬಕಾರಿ ಇಲಾಖಾಧಿಕಾರಿ ಮಾಹಿತಿ ನೀಡಿದರು. ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ತಾಲೂಕು
ಸುಳ್ಳು ಮಾಹಿತಿ ಖಂಡನೆಸುಂಟಿಕೊಪ್ಪ, ಅ.12: ಸುಂಟಿಕೊಪ್ಪ ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸುಸಜ್ಜಿತವಾಗಿ ಹೊಸ ಶೌಚಾಲಯನ್ನು ನಿರ್ಮಿಸಲಾಗಿದೆ. ಬಾಲಕ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವಿದೆ ಆದರೂ ಕೆಲವರು ಅತ್ಯುತ್ತಮ