ಹಾವು ಕಚ್ಚಿ ಗಾಯ ಮಡಿಕೇರಿ, ಮಾ. 17: ಮೇಕೇರಿ ನಿವಾಸಿ ಟಿ.ಎಸ್. ತಿಮ್ಮಯ್ಯ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿ ಗಾಯಗೊಂಡಿದ್ದು, ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರೇಮ ಪುರಾಣ ಬೀದಿಗೆ ಬಿದ್ದ ಘಟನೆ*ಗೋಣಿಕೊಪ್ಪಲು, ಮಾ. 17; ಗ್ರಾ.ಪಂ. ನೌಕರ ಹಾಗೂ ಗ್ರಾ.ಪಂ. ಸದಸ್ಯರ ನಡುವಿನ ಪ್ರೇಮ ಪುರಾಣ ಬೀದಿಗೆ ಬಿದ್ದು ಪೆÇಲೀಸ್ ಠಾಣೆ ಮೆಟ್ಟಿಲೇರಿದೆ. ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಹಾಗೂ
ಕಡಂಗಮರೂರು ಸಮಸ್ಯೆಗಳು ನೂರಾರುವೀರಾಜಪೇಟೆ, ಮಾ. 17: ಕಾಕೋಟುಪರಂಬು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಂಗಮರೂರು ಗ್ರಾಮಸ್ತರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪಂಚಾಯಿತಿ ಸರಕಾರದ ಅನುದಾನವನ್ನು ಸೂಕ್ತವಾಗಿ ಬಳಕೆ ಮಾಡುತ್ತಿಲ್ಲ ಎಂದು ಜೆಡಿಎಸ್
ಅಭಿವೃದ್ಧಿಯೇ ಕಾಂಗ್ರೆಸ್ ಅಜೆಂಡಾ ಶಿವು ಮಾದಪ್ಪಮಡಿಕೇರಿ, ಮಾ. 17: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಕಾಂಗ್ರೆಸ್ ಅಜೆಂಡಾವಾಗಿದ್ದು ಮಿಕ್ಕೆಲ್ಲಾ ವಿಚಾರಗಳು ಕಾಂಗ್ರೆಸ್‍ನಿಂದ ದೂರ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಅಭಿಪ್ರಾಯ ಪಟ್ಟಿದ್ದಾರೆ,
ಇಂದಿನಿಂದ ಶ್ರೀರಾಮೋತ್ಸವ ಸಾಂಸ್ಕøತಿಕ ಕಾರ್ಯಕ್ರಮಗಳುಮಡಿಕೇರಿ, ಮಾ. 17: ನಗರದ ಶ್ರೀ ರಾಮೋತ್ಸವ ಸಮಿತಿ ಮತ್ತು ಶ್ರೀ ಓಂಕಾರೇಶ್ವರ ದೇವಸ್ಥಾನದ ಸಂಯುಕ್ತಾಶ್ರಯದಲ್ಲಿ ತಾ. 18 ರಿಂದ 26 ರವರೆಗೆ 124ನೇ ವರ್ಷದ ಶ್ರೀ