ಅಕ್ರಮ ಮರಳು ಸಾಗಾಟಕ್ಕೆ ನಕಲಿ ಪರವಾನಗಿಅಧಿಕಾರಿಯಿಂದ ಮೊಕದ್ದಮೆ ಸಿದ್ದಾಪುರ, ಮಾ. 16: ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ನಕಲಿ ಸಹಿ ಹಾಗೂ ಮೊಹರು ಬಳಸಿ ರಹದಾರಿ ಪತ್ರ ತಯಾರಿಸಿ ಕಾವೇರಿ ನದಿಯಿಂದ
ಚೆರಿಯಮನೆ ಕ್ರಿಕೆಟ್ ಹಬ್ಬಕ್ಕೆ ಏ.13 ರಂದು ಚಾಲನೆಮಡಿಕೇರಿ, ಮಾ. 16 : ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ಕುಟುಂಬಗಳ ನಡುವೆ ವರ್ಷಂಪ್ರತಿ ನಡೆಯುವ ಕ್ರಿಕೆಟ್
ಕೊಟ್ಟಗೇರಿಯಲ್ಲಿ ಕೊಟ್ಟಿಗೆಗೆ ನುಗ್ಗಿದ ಹುಲಿ*ಗೋಣಿಕೊಪ್ಪಲು, ಮಾ. 16: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಜಾನುವಾರು ಮೇಲೆ ಹುಲಿ ಧಾಳಿ ನಡೆಸಿ ಹಸುವೊಂದನ್ನು ಕೊಂದು ಹಾಕಿರುವ ಘಟನೆ ಬಾಳೆಲೆ ಸಮೀಪದ ಕೊಟ್ಟಗೇರಿಯಲ್ಲಿ ಗುರುವಾರ ರಾತ್ರಿ
ಕಾಡಾನೆ ಧಾಳಿ ವಿರುದ್ಧ ಅರಣ್ಯ ಕಚೇರಿಗೆ ಬೆಳೆಗಾರರ ಲಗ್ಗೆಮಡಿಕೇರಿ, ಮಾ. 16: ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶದ ಬಗ್ಗೆ ಸಚಿವರಿಗೆ ದೂರವಾಣಿ ಕರೆ ಮಾಡದಿರುವ ಬಗ್ಗೆ ಹಾಗೂ ಹಿರಿಯ ಅಧಿಕಾರಿಯ ಕರೆಯನ್ನು ಸ್ವೀಕರಿಸದ ಡಿ.ಸಿ.ಎಫ್. ಅವರ ಕಾರ್ಯವೈಖರಿ
ರಕ್ಷಿತ ಆನೆಯ ಜೀವನ್ಮರಣ ಸ್ಥಿತಿಕುಶಾಲನಗರ, ಮಾ. 16: ಕೆಸರಿನಲ್ಲಿ ಸಿಲುಕಿಕೊಂಡು ನಿತ್ರಾಣಗೊಂಡಿದ್ದ ಕಾಡಾನೆಯನ್ನು ಕೆರೆಯಿಂದ ಮೇಲೆತ್ತುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದರೂ ಆನೆ ಸಾವು ಬದುಕಿನ ನಡುವೆ ಹೋರಾಡುತ್ತಿರುವ ದೃಶ್ಯ ಕಂಡುಬಂದಿದೆ. ನಂಜರಾಯಪಟ್ಟಣ