ಮಹಿಳಾ ಸಾಧಕಿ ಪ್ರಶಸ್ತಿ ಒಡೆಯನಪುರ, ಮಾ. 11: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಡಗು ಜಿಲ್ಲಾ ಘಟಕ, ಸುಳ್ಯದ ಜಿಲ್ಲಾ ಮಟ್ಟದ ಮಹಿಳಾ ವ್ಯವಸ್ಥಾಪನಾ ಸಮಿತಿ ಮತ್ತು ಜಿಲ್ಲಾ ಜನಜಾಗೃತಿ
ಚೌಡೇಶ್ವರಿ ವಾರ್ಷಿಕೋತ್ಸವಕೂಡಿಗೆ, ಮಾ. 11: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದ ಶ್ರೀ ಹರಕೆ ಚೌಡೇಶ್ವರಿ ದೇವಿ ಮತ್ತು ನಾಗದೇವರ ವಾರ್ಷಿಕ ಪೂಜೋತ್ಸವ ತಾ. 16 ರಂದು
ಉಚಿತ ತಪಾಸಣೆ ಗ್ರಾಮೀಣ ಜನತೆಗೆ ಕಲ್ಪಿಸಲು ಕರೆಮಡಿಕೇರಿ, ಮಾ. 11: ಕಾಂಗ್ರೆಸ್ ಪಕ್ಷದ ಆರೋಗ್ಯ ಘಟಕದಿಂದ ಗ್ರಾಮೀಣ ಪ್ರದೇಶಗಳ ಮಹಿಳೆಯರು, ವೃದ್ಧರು ಸೇರಿದಂತೆ ಸರ್ವರಿಗೆ ಉಚಿತ ತಪಾಸಣಾ ಶಿಬಿರಗಳನ್ನು ಆಯೋಜಿಸುವಂತೆ ವಿಧಾನ ಪರಿಷತ್ ಸದಸ್ಯೆ
ಕೊಡ್ಲಿಪೇಟೆ ಹ್ಯಾಂಡ್ಪೋಸ್ಟ್ ಬಳಿ ಲಾಂಗ್ ಹಿಡಿದು ಬೆದರಿಸಿದ ಪ್ರಭಾವಿ!ಸೋಮವಾರಪೇಟೆ, ಮಾ. 11: ತಾಲೂಕಿನ ಕೊಡ್ಲಿಪೇಟೆ ಸಮೀಪದ ಹ್ಯಾಂಡ್‍ಪೋಸ್ಟ್ ಬಳಿಯಲ್ಲಿರುವ ಪೆಟ್ರೋಲ್ ಬಂಕ್‍ನಲ್ಲಿ ಪ್ರಭಾವಿ ವ್ಯಕ್ತಿಯೋರ್ವ ಲಾಂಗ್ ಹಿಡಿದು ಹಲ್ಲೆ ನಡೆಸಲು ಯತ್ನಿಸಿರುವ ವೀಡಿಯೋ ಒಂದು ಇದೀಗ
‘ತಿಂಡಿಗೆ ತೆರಳಿದ ಅಪ್ಪ ಶವವಾಗಿ ಬಂದ...’ಸಿದ್ದಾಪುರ, ಮಾ.10: ‘ತಿಂಡಿಗೆ ತೆರಳಿದ ನಮ್ಮಪ್ಪ ಸಾವಾಗಿ ಬಂದೆಯಲ್ಲಪ್ಪ...’ ಎಂದು ಗೋಳಾಡುತ್ತಾ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಶುಕ್ರವಾರದಂದು ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ ಸಿ.ಟಿ. ಪೊನ್ನಪ್ಪನವರಿಗೆ ಸೇರಿದ ಕಾಫಿ