ವಿದ್ಯುತ್ ಸಂಪರ್ಕ : ತಾ. 31 ರವರೆಗೆ ಅವಕಾಶ ಸೋಮವಾರಪೇಟೆ, ಮಾ. 21: ಸರ್ವರಿಗೂ ವಿದ್ಯುತ್ ನೀಡುವ “ಸೌಭಾಗ್ಯ” ಯೋಜನೆ ಜಾರಿಯಲ್ಲಿದ್ದು, ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆಯಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಪ್ರಧಾನಮಂತ್ರಿಗಳ ಸೌಭಾಗ್ಯ ಯೋಜನೆಯಡಿಯಲ್ಲಿ
ಜಲಚರಗಳ ಸ್ಥಳಾಂತರಕ್ಕೆ ಜಂಟಿ ಕಾರ್ಯಾಚರಣೆಕುಶಾಲನಗರ, ಮಾ. 21: ಕಾವೇರಿ ನದಿ ನೀರಿನ ಹರಿವು ಕ್ಷೀಣಗೊಳ್ಳುವದರೊಂದಿಗೆ ನೀರಿನ ಗುಣಮಟ್ಟ ಏರುಪೇರಾಗುತ್ತಿರುವ ಹಿನ್ನೆಲೆ ಅಪಾಯದ ಅಂಚಿನಲ್ಲಿರುವ ಅಪರೂಪದ ಮಹಶೀರ್ ಸೇರಿದಂತೆ ಜಲಚರಗಳನ್ನು ಸ್ಥಳಾಂತರಿಸಲು ಮೀನುಗಾರಿಕೆ
ಲಾಭದಾಯಕ ಮರಗಳ ಪರಿಚಯಿಸಲು ಕರೆಗೋಣಿಕೊಪ್ಪ ವರದಿ, ಮಾ. 21: ತೋಟಗಾರಿಕಾ ಬೆಳೆಗಳೊಂದಿಗೆ ಭವಿಷ್ಯದಲ್ಲಿ ರೈತನಿಗೆ ಆರ್ಥಿಕವಾಗಿ ಲಾಭ ತಂದುಕೊಡಬಲ್ಲ ಮರಗಳನ್ನು ರೈತನಿಗೆ ಪರಿಚಯಿಸಲು ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಶಿರಸಿ
ತಾಲೂಕು ತಹಶೀಲ್ದಾರ್ಗೆ ಬೀಳ್ಕೊಡುಗೆನಾಪೋಕ್ಲು, ಮಾ. 21: ಮಡಿಕೇರಿ ತಾಲೂಕು ತಹಶೀಲ್ದಾರ್ ಆಗಿದ್ದ ಕುಸುಮ ಅವರನ್ನು ನಾಪೋಕ್ಲುವಿನ ಪ್ರವಾಸಿ ಮಂದಿರದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳು ಕಿರುಕಾಣಿಕೆ ನೀಡಿ ಬೀಳ್ಕೊಟ್ಟರು. ಕಂದಾಯ ಪರಿವೀಕ್ಷಕ
ಕಾಮಗಾರಿ ಪರಿಶೀಲನೆಸುಂಟಿಕೊಪ್ಪ, ಮಾ. 21: ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾಲೂಕು ಪಂಚಾಯಿತಿ ಅನುದಾನದಲ್ಲಿ ಕೈಗೊಂಡ ತಡೆಗೋಡೆ ಕಾಮಗಾರಿಯನ್ನು ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ