ತೋಟದಿಂದ ಕಾಳುಮೆಣಸು ಕಳವುಮಡಿಕೇರಿ, ಮಾ. 23: ಕಾಂತೂರು - ಮೂರ್ನಾಡುವಿನ ತೋಟ ವೊಂದರಲ್ಲಿ ಕಾಳುಮೆಣಸು ಕುಯ್ಯುತ್ತಿದ್ದ ವೇಳೆ, ತೋಟದ ಮಾಲೀಕರಿಗೆ ವಂಚಿಸಿ ಅಂದಾಜು ರೂ. 1.25 ಲಕ್ಷ ಮೌಲ್ಯದ ಕಾಳುಮೆಣಸು
ಬೆಟ್ಟಗೇರಿಯಲ್ಲಿ ಬಿಜೆಪಿ ಸಭೆಮಡಿಕೇರಿ, ಮಾ. 23: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕಿಗೆ ಒಳಪಟ್ಟ 18 ಗ್ರಾಮ ಪಂಚಾಯಿತಿ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಜನಪ್ರತಿನಿಧಿಗಳ
ಪರಿಸರವಾದಿಗಳ ವಿರುದ್ಧ ಬಿರುನಾಣಿ ಗ್ರಾಮಸ್ಥರ ಆಕ್ರೋಶಮಡಿಕೇರಿ, ಮಾ.23 : ಡಾ.ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿಗಾಗಿ ಕೆಲವು ಪರಿಸರವಾದಿಗಳು ಕೇಂದ್ರ ಸರ್ಕಾರದ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆÀಂದು ಆರೋಪಿಸಿರುವ ಬಿರುನಾಣಿ ಗ್ರಾಮಸ್ಥರು, ವರದಿ
ದೇವರಿಗೆ ನೀಡಿರುವ ಸ್ಥಳದಾನ ಫಲಪ್ರದವಾಗಬೇಕಿದೆಮಡಿಕೇರಿ, ಮಾ. 23: ಐದು ದಶಕದ ಹಿಂದೆ ನಗರದಲ್ಲಿ ವ್ಯಾಪಾರ ನಡೆಸುತ್ತಿದ್ದ ಪಾರ್ಷಿ ಜನಾಂಗದ ವ್ಯಕ್ತಿಯೊಬ್ಬರು, ತನ್ನ ಒಡೆತನದಲ್ಲಿದ್ದ ಕಟ್ಟಡ ಸೇರಿದಂತೆ ಬ್ಯಾಂಕ್ ಖಾತೆಯಲ್ಲಿರುವ ಹಣ ಇತ್ಯಾದಿಯನ್ನು
ಹಾರಂಗಿಯಲ್ಲಿ ನದಿಗೆ ನೀರುಕೂಡಿಗೆ : ಕುಡಿಯುವ ನೀರಿಗೆ ಹಾಹಾಕಾರ ಬಂದಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಹಾರಂಗಿ ಜಲಾಶಯದ ವಿದ್ಯುತ್ ಘಟಕದ ಮೂಲಕ ನದಿಗೆ 350 ಕ್ಯೂಸೆಕ್ಸ್ ನೀರನ್ನು