ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಚೆಟ್ಟಳ್ಳಿ, ಮಾ. 27: ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಸೋಮವಾರಪೇಟೆ ಉಪವಲಯದ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಎಂ.ಎಸ್. ಚಿಣ್ಣಪ್ಪ, ಹುಣುಸೂರು ವನ್ಯಜೀವಿ ವಿಭಾಗದ ನುರಿತ
ಬೈಕ್ಗೆ ಕಾರು ಡಿಕ್ಕಿ: ಚಾಲಕನಿಗೆ ಗಾಯ ಸೋಮವಾರಪೇಟೆ,ಮಾ.27: ಸೋಮವಾರಪೇಟೆ ಪಟ್ಟಣದಿಂದ ಹೊಸತೋಟಕ್ಕೆ ತೆರಳುತ್ತಿದ್ದ ಬೈಕ್‍ಗೆ ಕಾರೊಂದು ಡಿಕ್ಕಿಯಾಗಿ ಬೈಕ್ ಚಾಲಕ ತೀವ್ರ ಗಾಯಗೊಂಡಿರುವ ಘಟನೆ ಸಮೀಪದ ಗರಗಂದೂರು ಗ್ರಾಮದಲ್ಲಿ ನಡೆದಿದೆ. ಹೊಸತೋಟ ಗ್ರಾಮದ ಸುನಿಲ್ ಅವರ
ಕಾಂಕ್ರಿಟ್ ರಸ್ತೆ ಕಳಪೆ : ಕೆಲಸ ಸ್ಥಗಿತಕ್ಕೆ ಸೂಚನೆ ಸೋಮವಾರಪೇಟೆ, ಮಾ. 27: 10 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ತಳ್ಳಿ ಗಿರಿಜನರ ಹಾಡಿಯ ಕಾಂಕ್ರಿಟ್ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು
ನಾಳೆ ಅಪ್ಪಚ್ಚಕವಿ ನೆನಪು ಕಾರ್ಯಕ್ರಮ ಮಡಿಕೇರಿ, ಮಾ. 27: ಸೌಹಾರ್ದ ಕೊಡಗು ಸಂಘಟನೆಯ ವತಿಯಿಂದ ಹರದಾಸ ಅಪ್ಪಚ್ಚ ಕವಿ -150 ರ ನೆನಪು ಕಾರ್ಯಕ್ರಮವು ತಾ. 29ರಂದು ಪೂರ್ವಾಹ್ನ 10.30ಕ್ಕೆ ಮಡಿಕೇರಿಯ ಬಾಲಭವನದಲ್ಲಿ
ಪತ್ರಕರ್ತರಿಂದ ಪ್ರಶಸ್ತಿಗೆ ವರದಿ ಆಹ್ವಾನ ಮಡಿಕೇರಿ, ಮಾ. 27 : ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ವರ್ಷಂಪ್ರತಿ ಅತ್ಯುನ್ನತ ವರದಿ, ಲೇಖನಗಳು, ಛಾಯಾಚಿತ್ರ, ವಿದ್ಯುನ್ಮಾನ ವರದಿಗಳಿಗೆ ಕೊಡಮಾಡುವ ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪತ್ರಕರ್ತರ