ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಿದರೆ ಸೂಕ್ತಸೋಮವಾರಪೇಟೆ, ಏ. 1: ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಹೆಸರಾಗಿರುವ, ಸಿದ್ದಗಂಗಾ ಶ್ರೀಗಳು ಭಾರತ ರತ್ನ ಪ್ರಶಸ್ತಿಗೆ ಅರ್ಹರಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ನಡೆಸಬೇಕು ಎಂದು
ವೀರಾಜಪೇಟೆ ಬ್ಲ್ಯಾಕ್ ಕೋಬ್ರಾ ತಂಡಕ್ಕೆ ಮುಸ್ಲಿಂ ಕಪ್ಮಡಿಕೇರಿ, ಏ. 1: ಮುಸ್ಲಿಂ ಸ್ಪೋಟ್ರ್ಸ್ ಅಸೋಸಿಯೇಷನ್ ಮತ್ತು ತ್ಯಾಗ್‍ಬಾಯ್ಸ್ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟ ಇಂದು ತೆರೆಕಂಡಿತು.ಒಟ್ಟು
ತಾಪಮಾನ ಏರಿಕೆ ನಡುವೆಯೂ ತಂಪೆರೆದ ವರುಣಮಡಿಕೇರಿ, ಏ. 1: ಪ್ರಸಕ್ತ ವರ್ಷಾರಂಭದಿಂದ ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರುತ್ತಿದ್ದರೂ, ನಡು ನಡುವೆ ವರುಣ ಕೃಪೆ ತೋರುವ ಮೂಲಕ ಒಂದಿಷ್ಟು ಭುವಿಗೆ ತಂಪೆರೆದು ನದಿಯೊಡಲಿನಲ್ಲಿ ಜಲಧಾರೆ
ಹುಣಸೂರಿನಲ್ಲಿ ಅಪಘಾತ ಕೊಡಗಿನ ವ್ಯಕ್ತಿ ಸಾವುನಾಪೆÇೀಕ್ಲು, ಏ. 1: ಮೈಸೂರು ಜಿಲ್ಲೆಯ ಹುಣಸೂರು ಬಳಿ ಮಾರುತಿ ಓಮ್ನಿ ಮತ್ತು ಸರ್ಕಾರಿ ಬಸ್ ನಡುವೆ ನಡೆದ ಅಪಘಾತದಲ್ಲಿ ನಾಪೆÇೀಕ್ಲು ಕಲ್ಲುಮೊಟ್ಟೆ ನಿವಾಸಿ ಕನ್ನಾಡಿಯಂಡ ಅಬ್ದುಲ್
ಎಟಿಎಂಗೆ ಹಣ ತುಂಬುವವರೆ ಲಕ್ಷಗಟ್ಟಲೆ ದೋಚಿದರು!ಸುಂಟಿಕೊಪ್ಪ, ಏ. 1: ಸುಂಟಿಕೊಪ್ಪ ಹೊಸಕೋಟೆ ಬ್ಯಾಂಕುಗಳ ಎಟಿಎಂಗಳಿಗೆ ಹಣ ತುಂಬಿಸುವ ಕೆಲಸಕ್ಕೆ ನಿಯುಕ್ತಿಗೊಂಡಿದ್ದ ಯುವಕರೇ ಹಣ ಲಪಟಾಯಿಸಿ ಸಿಕ್ಕಿ ಬಿದ್ದ ಘಟನೆ ನಡೆದಿದೆ.ಏಳನೇ ಹೊಸಕೋಟೆಯ ತೊಂಡೂರು