ಇಂದು ಕುಶಾಲನಗರದಲ್ಲಿ ಸ್ವಚ್ಛತೆಕುಶಾಲನಗರ, ಏ. 12: ಯುವ ಬ್ರಿಗೇಡ್ ಕಾರ್ಯಕರ್ತರಿಂದ ತಾ. 13 ರಂದು (ಇಂದು) ಕುಶಾಲನಗರದಲ್ಲಿ ಕಾವೇರಿ ನದಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಕುಶಾಲನಗರದ ಕೊಪ್ಪ ಕಾವೇರಿ ಸೇತುವೆ
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಭೇಟಿಸೋಮವಾರಪೇಟೆ,ಏ.12: ತಾ. 17ರಂದು ಕುಶಾಲನಗರದಲ್ಲಿ ಜೆಡಿಎಸ್ ಪಕ್ಷದ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಇತರ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಕ್ಷೇತ್ರ
ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಪ್ರಕರಣ: ವಕೀಲರಿಗೆ ಜಾಮೀನುಸೋಮವಾರಪೇಟೆ,ಏ.12: ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರ ಜಾಮೀನುದಾರನನ್ನು ಗುರುತಿಸುವ ಸಂದರ್ಭ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಆರೋಪದಡಿ ಮೊಕದ್ದಮೆ ದಾಖಲಾಗಿದ್ದ ಸೋಮವಾರಪೇಟೆಯ ವಕೀಲ ಎಸ್.ಎಸ್. ಮನೋಹರ್
ವಸಂತ ಶಿಬಿರಮಡಿಕೇರಿ, ಏ. 12: ಪೊನ್ನಂಪೇಟೆ ರಾಮಕೃಷ್ಣಾಶ್ರಮದಲ್ಲಿ ತಾ. 22 ರಿಂದ 29 ರತನಕ 11 ರಿಂದ 15 ವರ್ಷದೊಳಗಿನ ಬಾಲಕರಿಗೆ ವಸಂತ ಶಿಬಿರ ಏರ್ಪಡಿಸಲಾಗಿದೆ ಎಂದು ಆಶ್ರಮದ
ನಾಳೆ ಉದ್ಯೋಗ ಮೇಳಮಡಿಕೇರಿ, ಏ. 12: ಅವಿಘ್ನ ಕನ್ಸಲ್ಟಿಂಗ್ ಹಾಗೂ ಬ್ರಾಡ್‍ವೇ ಇಂಡಿಯಾ ಸಹಭಾಗಿತ್ವದಲ್ಲಿ ತಾ. 14 ರಂದು ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಮಡಿಕೇರಿ ನಗರದ