ಇಂದಿನಿಂದ ವಿಠಲಾಚಾರ್ಯ ಸ್ಮಾರಕ ಹಾಕಿ ಪಂದ್ಯಾಟ ಸೋಮವಾರಪೇಟೆ,ಏ.12: ಇಲ್ಲಿನ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ದಿ. ವಿಠಲಾಚಾರ್ಯ ಸ್ಮಾರಕ 4ನೇ ವರ್ಷದ ಪ್ರತಿಷ್ಠಿತ ಹಾಕಿ ಪಂದ್ಯಾಟ ತಾ. 13 ರಿಂದ(ಇಂದಿನಿಂದ) ತಾ. 15ರವರೆಗೆ ಸರ್ಕಾರಿ
ಕುಶಾಲನಗರದಲ್ಲಿ ಕಾಂಗ್ರೆಸ್ ಬಲವರ್ಧನೆ ಕುಶಾಲನಗರ, ಏ. 12: ಕುಶಾಲನಗರ ವಲಯದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪಕ್ಷದ ಬಲವರ್ಧನೆ ಕಾರ್ಯಸೂಚಿ ಹಮ್ಮಿಕೊಳ್ಳಲಾಗುವದು ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್
ಎಂ.ಇ.ಪಿ. ಪಕ್ಷದಿಂದ ಮಡಿಕೇರಿ ಕ್ಷೇತ್ರಕ್ಕೆ ಮೂವರು ಆಕಾಂಕ್ಷಿಗಳುಸೋಮವಾರಪೇಟೆ,ಏ.12: ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ (ಎಂಇಪಿ)ಯಿಂದ ಮಡಿಕೇರಿ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಮೂವರು ಉತ್ಸುಕರಾಗಿದ್ದು, ಇದರಲ್ಲಿ ಸೋಮವಾರಪೇಟೆಯ ಹೊಸತೋಟ ಗ್ರಾಮ ನಿವಾಸಿ ಓ.ಎಂ. ಕೋಯ ಅವರು
ಕುಂಜಿಲ ಉರೂಸ್ಗೆ ನಾಳೆ ಚಾಲನೆ ಮಡಿಕೇರಿ, ಏ.12 : ಕುಂಜಿಲ ಗ್ರಾಮದ ವಯಕೋಲ್ ಪುಳಿಂಙÉೂೀಮ್ ವಲಿಯುಲ್ಲಾಹ್ ಅವರ ಹೆಸರಿನಲ್ಲಿ ನಡೆಸಲಾಗುವ ಉರೂಸ್ ಕಾರ್ಯಕ್ರಮ ತಾ.14ಮತ್ತು 15ರಂದು ನಡೆಯಲಿದೆ. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಉರೂಸ್ ಸಮಿತಿ ಅಧ್ಯಕ್ಷ
ಪ್ರೆಸ್ ಕ್ಲಬ್ಗೆ ಆಯ್ಕೆಮಡಿಕೇರಿ, ಏ. 12: ಕೊಡಗು ಪ್ರೆಸ್ ಕ್ಲಬ್ ಆಡಳಿತ ಮಂಡಳಿ ನೂತನ ನಿರ್ದೇಶಕರಾಗಿ ಎಎನ್‍ಐ ಜಿಲ್ಲಾ ವರದಿಗಾರ ಚೀಯಂಡಿ ತೇಜಸ್ ಪಾಪಯ್ಯ ನೇಮಕಗೊಂಡಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ