ಕಾಡುಕೋಣ ಧಾಳಿಯಿಂದ ಗಾಯ*ಗೋಣಿಕೊಪ್ಪಲು, ಮಾ. 27 : ಕಾಡುಕೋಣ ಧಾಳಿಗೆ ತೋಟ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ತಿತಿಮತಿ ಸಮೀಪದ ತಾರಿಕಟ್ಟೆಯಲ್ಲಿ ನಡೆದಿದೆ. ಸುಧೀರ್ (40) ಗಂಭೀರ ಗಾಯಗೊಳಗಾದ ವ್ಯಕ್ತಿ. ಕೂತಂಡಸುವರ್ಣ ಭವನ ಉದ್ಘಾಟನೆ ಕುಶಾಲನಗರ, ಮಾ. 27: ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ನಿರ್ಮಾಣಗೊಂಡಿರುವ ಸುವರ್ಣ ಭವನ ಕಟ್ಟಡದ ಉದ್ಘಾಟನಾ ಸಮಾರಂಭ ಏಪ್ರಿಲ್ 2 ರಂದು ನಡೆಯಲಿದೆ.ಕಾಲೇಜು ಆವರಣದಲ್ಲಿ ಬೆಂಕಿನಾಪೋಕ್ಲು, ಮಾ. 27: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜಿನ ನಡುವಿನ ಆವರಣದಲ್ಲಿ ಇಂದು ಸಂಜೆ ಬೆಂಕಿ ಕಾಣಿಸಿಕೊಂಡು ಆತಂಕ ಎದುರಾಯಿತು. ಸಂಜೆ 4.30ರನಗರದಲ್ಲಿ ಸುಗಮ ಸಂಚಾರಕ್ಕಾಗಿ ರಸ್ತೆಗಿಳಿದ ಪೊಲೀಸರುಸೋಮವಾರಪೇಟೆ, ಮಾ.27: ಅಡ್ಡಾದಿಡ್ಡಿ ವಾಹನಗಳ ನಿಲುಗಡೆ, ಸಂಚಾರ ನಿಯಮಗಳನ್ನು ಮೀರಿದ ಚಾಲನೆಯಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ವಾಹನ ಸಂಚಾರ ಮತ್ತು ನಿಲುಗಡೆಯನ್ನು ತಹಬದಿಗೆ ತರಲು ಪೊಲೀಸ್ ಸಿಬ್ಬಂದಿಗಳೇಕೊಲೆಗಡುಕರ ಪತ್ತೆಗೆ ಬಲೆ ಬೀಸಿರುವ ಪೊಲೀಸರುಮಡಿಕೇರಿ, ಮಾ. 27: ಮೂರ್ನಾಡು ಸಮೀಪದ ಎಂ. ಬಾಡಗ ಗ್ರಾಮ ವ್ಯಾಪ್ತಿಯ ಕಾವೇರಿ ಹೊಳೆಯಲ್ಲಿ ಕಳೆದ ಜ. 11 ರಂದು ತೇಲುತ್ತಿದ್ದ ಅಪರಿಚಿತ ವ್ಯಕ್ತಿಯ ಶವವನ್ನು; ಗುರುತು
ಕಾಡುಕೋಣ ಧಾಳಿಯಿಂದ ಗಾಯ*ಗೋಣಿಕೊಪ್ಪಲು, ಮಾ. 27 : ಕಾಡುಕೋಣ ಧಾಳಿಗೆ ತೋಟ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ತಿತಿಮತಿ ಸಮೀಪದ ತಾರಿಕಟ್ಟೆಯಲ್ಲಿ ನಡೆದಿದೆ. ಸುಧೀರ್ (40) ಗಂಭೀರ ಗಾಯಗೊಳಗಾದ ವ್ಯಕ್ತಿ. ಕೂತಂಡ
ಸುವರ್ಣ ಭವನ ಉದ್ಘಾಟನೆ ಕುಶಾಲನಗರ, ಮಾ. 27: ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ನಿರ್ಮಾಣಗೊಂಡಿರುವ ಸುವರ್ಣ ಭವನ ಕಟ್ಟಡದ ಉದ್ಘಾಟನಾ ಸಮಾರಂಭ ಏಪ್ರಿಲ್ 2 ರಂದು ನಡೆಯಲಿದೆ.
ಕಾಲೇಜು ಆವರಣದಲ್ಲಿ ಬೆಂಕಿನಾಪೋಕ್ಲು, ಮಾ. 27: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜಿನ ನಡುವಿನ ಆವರಣದಲ್ಲಿ ಇಂದು ಸಂಜೆ ಬೆಂಕಿ ಕಾಣಿಸಿಕೊಂಡು ಆತಂಕ ಎದುರಾಯಿತು. ಸಂಜೆ 4.30ರ
ನಗರದಲ್ಲಿ ಸುಗಮ ಸಂಚಾರಕ್ಕಾಗಿ ರಸ್ತೆಗಿಳಿದ ಪೊಲೀಸರುಸೋಮವಾರಪೇಟೆ, ಮಾ.27: ಅಡ್ಡಾದಿಡ್ಡಿ ವಾಹನಗಳ ನಿಲುಗಡೆ, ಸಂಚಾರ ನಿಯಮಗಳನ್ನು ಮೀರಿದ ಚಾಲನೆಯಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ವಾಹನ ಸಂಚಾರ ಮತ್ತು ನಿಲುಗಡೆಯನ್ನು ತಹಬದಿಗೆ ತರಲು ಪೊಲೀಸ್ ಸಿಬ್ಬಂದಿಗಳೇ
ಕೊಲೆಗಡುಕರ ಪತ್ತೆಗೆ ಬಲೆ ಬೀಸಿರುವ ಪೊಲೀಸರುಮಡಿಕೇರಿ, ಮಾ. 27: ಮೂರ್ನಾಡು ಸಮೀಪದ ಎಂ. ಬಾಡಗ ಗ್ರಾಮ ವ್ಯಾಪ್ತಿಯ ಕಾವೇರಿ ಹೊಳೆಯಲ್ಲಿ ಕಳೆದ ಜ. 11 ರಂದು ತೇಲುತ್ತಿದ್ದ ಅಪರಿಚಿತ ವ್ಯಕ್ತಿಯ ಶವವನ್ನು; ಗುರುತು