ತಾ. 18 ರಂದು ಬಸವ ಜಯಂತಿ ಸೋಮವಾರಪೇಟೆ, ಏ. 16: ತಾಲೂಕು ಆಡಳಿತ ವತಿಯಿಂದ ತಾ. 18ರಂದುಸ್ತ್ರೀ ಶಕ್ತಿ ಭವನದಲ್ಲಿ ಬಸವೇಶ್ವರ ಜಯಂತಿ ಆಚರಿಸಲಾಗುವದು ಎಂದು ತಾಲೂಕು ತಹಸೀಲ್ದಾರ್ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ
ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಸಹೋದರರು: ಬಂಡಾಯ ಸ್ಪರ್ಧೆ ಮಡಿಕೇರಿ, ಏ. 16: ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವದಾಗಿ ಭರವಸೆ ನೀಡಿದ ಕಾಂಗ್ರೆಸ್ ವರಿಷ್ಠರು ಕೊನೆಯ ಘಳಿಗೆಯಲ್ಲಿ ಮೋಸ ಮಾಡಿದ್ದು,
ಕಲಾವಿದ ಸತೀಶ್ ಕುಂಚದಲ್ಲಿ ಮತದಾನದ ಜಾಗೃತಿ ಅಭಿಯಾನಕ್ಕೆ ಚಾಲನೆಮಡಿಕೇರಿ,ಏ.16: ಮತದಾನದ ಜಾಗೃತಿ ಸಾರುವ ಬೃಹತ್ ಕ್ಯಾನ್ವಸ್ ನ್ನು ರಾಜಾಸೀಟ್ ನಲ್ಲಿ ಕಲಾವಿದ ಬಿ.ಆರ್.ಸತೀಶ್ ಅನಾವರಣ ಗೊಳಿಸುವ ಮೂಲಕ ವಿಶ್ವಚಿತ್ರಕಲಾ ದಿನದಂದು ವಿಭಿನ್ನವಾಗಿ ಮತದಾನದ ಮಹತ್ವದ ಸಂದೇಶ
ಸೌಂದರ್ಯ ಮತ್ತು ಆನಂದದೊಂದಿಗೆ ಕಲೆ ಒಂದಾಗಬೇಕುಮಡಿಕೇರಿ, ಏ 16: ಕಲಾವಿದನ ಕುಂಚದಿಂದ ಮೂಡಿ ಬರುವ ಕಲೆಯು ಸೌಂದರ್ಯ ಮತ್ತು ಆನಂದದಲ್ಲಿ ಒಂದಾಗಬೇಕು ಎಂದು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅಧ್ಯಕ್ಷ ಬಿ.ಕೆ. ಸುಬ್ಬಯ್ಯ
ಕುದುಪಜೆ, ಕೋಳುಮುಡಿಯನ, ಪರ್ಲಕೋಟಿ ಮುನ್ನಡೆಮಡಿಕೇರಿ, ಏ. 16: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿಂದು