ಕಂಬಳ ನಿಷೇಧ ಖಂಡನೀಯ: ಮನವಿ ಸಲ್ಲಿಕೆಮಡಿಕೇರಿ, ಜ. 27: ಕರಾವಳಿ ಜಿಲ್ಲೆಯ ಜನಪದ ಕ್ರೀಡೆ ಕಂಬಳವನ್ನು ನಿಷೇಧಿಸಿರುವದು ಖಂಡನೀಯ ವಾಗಿದ್ದು, ನಿಷೇಧವನ್ನು ಹಿಂತೆಗೆದು ಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆಕೊಡಗಿನ ಆದಿವಾಸಿಗಳಿಗೆ ಮೊದಲು ಭೂಮಿ ನೀಡಲು ಆಗ್ರಹಮಡಿಕೇರಿ, ಜ.27 : ರಾಜ್ಯ ಗೃಹ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ರಾಜ್ಯದಲ್ಲಿರುವ ಎಲ್ಲಾ ಆದಿವಾಸಿಗಳಿಗೆ ನಿವೇಶನ ನೀಡುವ ಭರವಸೆ ನೀಡಿದ್ದು,ಹಸಿರು ಶ್ರೇಣಿ ಜಲಮೂಲಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಗೆ ಯತ್ನಮಡಿಕೇರಿ, ಜ. 27: ನಗರ ವ್ಯಾಪ್ತಿಯಲ್ಲಿ ಗುರುತಿಸಲ್ಪಟ್ಟಿರುವ ಹಸಿರು ಶ್ರೇಣಿ, ಜಲಮೂಲಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅದನ್ನು ಉಳಿಸಿಕೊಳ್ಳುವದರೊಂದಿಗೆ ಅಭಿವೃದ್ಧಿಪಡಿಸಲು ಸಾಧ್ಯವಿರುವ ಯೋಜನೆಗಳ ಜಾರಿಯೊಂದಿಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವದಾಗಿಜಿಲ್ಲೆಯಲ್ಲಿ ಅಕಾಲಿಕ ಮಳೆ: ಆತಂಕದಲ್ಲಿ ರೈತರುಮಡಿಕೇರಿ, ಜ. 27: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇಂದು ಅಕಾಲಿಕ ಮಳೆಯಾದ ಬಗ್ಗೆ ವರದಿಯಾಗಿದೆ.ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದು ಜಿಲ್ಲೆಯ ವಿವಿಧೆಡೆಗಳಲ್ಲಿ ಮಧ್ಯಾಹ್ನದ ವೇಳೆಗೆ ಮಳೆದೇಶ ರಕ್ಷಣೆಗೆ ಕೊಡುಗೆ ನೀಡಿದ ಸೈನಿಕರ ಕಾರ್ಯ ಸ್ಮರಣೀಯಸೋಮವಾರಪೇಟೆ, ಜ.27: ದೇಶದ ರಕ್ಷಣೆಗೆ ಹಗಲಿರುಳೆನ್ನದೆ ದುಡಿದ ಯೋಧರಿಗೆ ಅವರು ನಿವೃತ್ತರಾದ ನಂತರವೂ ಸಮಾಜ ಗೌರವ ನೀಡುತ್ತದೆ. ನಿವೃತ್ತ ಯೋಧರ ಸೇವೆ ಸದಾ ಸ್ಮರಣೀಯ ಎಂದು ಕೊಡಗು
ಕಂಬಳ ನಿಷೇಧ ಖಂಡನೀಯ: ಮನವಿ ಸಲ್ಲಿಕೆಮಡಿಕೇರಿ, ಜ. 27: ಕರಾವಳಿ ಜಿಲ್ಲೆಯ ಜನಪದ ಕ್ರೀಡೆ ಕಂಬಳವನ್ನು ನಿಷೇಧಿಸಿರುವದು ಖಂಡನೀಯ ವಾಗಿದ್ದು, ನಿಷೇಧವನ್ನು ಹಿಂತೆಗೆದು ಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ
ಕೊಡಗಿನ ಆದಿವಾಸಿಗಳಿಗೆ ಮೊದಲು ಭೂಮಿ ನೀಡಲು ಆಗ್ರಹಮಡಿಕೇರಿ, ಜ.27 : ರಾಜ್ಯ ಗೃಹ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ರಾಜ್ಯದಲ್ಲಿರುವ ಎಲ್ಲಾ ಆದಿವಾಸಿಗಳಿಗೆ ನಿವೇಶನ ನೀಡುವ ಭರವಸೆ ನೀಡಿದ್ದು,
ಹಸಿರು ಶ್ರೇಣಿ ಜಲಮೂಲಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಗೆ ಯತ್ನಮಡಿಕೇರಿ, ಜ. 27: ನಗರ ವ್ಯಾಪ್ತಿಯಲ್ಲಿ ಗುರುತಿಸಲ್ಪಟ್ಟಿರುವ ಹಸಿರು ಶ್ರೇಣಿ, ಜಲಮೂಲಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅದನ್ನು ಉಳಿಸಿಕೊಳ್ಳುವದರೊಂದಿಗೆ ಅಭಿವೃದ್ಧಿಪಡಿಸಲು ಸಾಧ್ಯವಿರುವ ಯೋಜನೆಗಳ ಜಾರಿಯೊಂದಿಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವದಾಗಿ
ಜಿಲ್ಲೆಯಲ್ಲಿ ಅಕಾಲಿಕ ಮಳೆ: ಆತಂಕದಲ್ಲಿ ರೈತರುಮಡಿಕೇರಿ, ಜ. 27: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇಂದು ಅಕಾಲಿಕ ಮಳೆಯಾದ ಬಗ್ಗೆ ವರದಿಯಾಗಿದೆ.ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದು ಜಿಲ್ಲೆಯ ವಿವಿಧೆಡೆಗಳಲ್ಲಿ ಮಧ್ಯಾಹ್ನದ ವೇಳೆಗೆ ಮಳೆ
ದೇಶ ರಕ್ಷಣೆಗೆ ಕೊಡುಗೆ ನೀಡಿದ ಸೈನಿಕರ ಕಾರ್ಯ ಸ್ಮರಣೀಯಸೋಮವಾರಪೇಟೆ, ಜ.27: ದೇಶದ ರಕ್ಷಣೆಗೆ ಹಗಲಿರುಳೆನ್ನದೆ ದುಡಿದ ಯೋಧರಿಗೆ ಅವರು ನಿವೃತ್ತರಾದ ನಂತರವೂ ಸಮಾಜ ಗೌರವ ನೀಡುತ್ತದೆ. ನಿವೃತ್ತ ಯೋಧರ ಸೇವೆ ಸದಾ ಸ್ಮರಣೀಯ ಎಂದು ಕೊಡಗು