ಬಿಜೆಪಿ ಪ್ರಕೋಷ್ಠಕ್ಕೆ ಆಯ್ಕೆಮಡಿಕೇರಿ, ಏ. 21: ಭಾರತೀಯ ಜನತಾ ಪಾರ್ಟಿಯ ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಠದ ಮಡಿಕೇರಿ ನಗರ ಮತ್ತು ವೀರಾಜಪೇಟೆ ಮಂಡಲಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.ಮಡಿಕೇರಿ ನಗರದ ಸಂಚಾಲಕ
ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಕರೆಮಡಿಕೇರಿ, ಏ. 21: ಪ್ರಸಕ್ತ ಎದುರಾಗಿರುವ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಕಾರ್ಯಕರ್ತರು ಹಾಗೂ ಬೂತ್ ಮಟ್ಟದವರೆಗಿನ
ಕುಲ್ಲೇಟಿರ ಕಪ್ ಹಾಕಿ ನಮ್ಮೆ: ತಿಮ್ಮಯ್ಯ ಹ್ಯಾಟ್ರಿಕ್ 13 ತಂಡಗಳ ಮುನ್ನಡೆ ನಾಪೆÇೀಕ್ಲು, ಏ. 21: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಆರನೇ ದಿನದ ಪಂದ್ಯಾಟದಲ್ಲಿ ಕಾಟುಮಣಿಯಂಡ ತಂಡದ
ಚೆರಿಯಮನೆ ಕ್ರಿಕೆಟ್ ಹಬ್ಬ ಬೈಮನ, ಬೊಳ್ಳುಮಾನಿ ಪ್ರಿ ಕ್ವಾರ್ಟರ್ಗೆಮಡಿಕೇರಿ, ಏ. 21: ಹತ್ತು ಕುಟುಂಬ ಹದಿನೆಂಟು ಗೊತ್ರದ ಗೌಡ ಜನಾಂಗದ ನಡುವೆ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ನಡೆಯುತ್ತಿರುವ
ಬಿಜೆಪಿ ಮತ ಅಭಿಯಾನಮಡಿಕೇರಿ, ಏ. 21: ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್ ಅವರ ಪರವಾಗಿ ಮತಯಾಚನಾ ಕಾರ್ಯಕ್ಕೆ ಇಂದು ಚಾಲನೆ ದೊರೆತಿದೆ. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ