ಪ್ರತಿಷ್ಠಾ ವಾರ್ಷಿಕೋತ್ಸವ ನಾಗದರ್ಶನಮಡಿಕೇರಿ, ಏ. 27: ನಗರದ ಶ್ರೀ ಕೋಟೆ ಮಾರಿಯಮ್ಮ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ನಾಗ ದರ್ಶನ ಮತ್ತು ಪಾಷಾಣ ಮೂರ್ತಿ ದೈವದ
ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ವೀಕ್ಷಕರ ಸಭೆ ಮಡಿಕೇರಿ, ಏ. 27: ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಪಕ್ಷಗಳ ಮುಖಂಡ ರೊಂದಿಗೆ ಸಭೆಯು ಚುನಾವಣಾ ವೀಕ್ಷಕ ಟಿ. ಶ್ರೀಕಾಂತ್ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾಧಿಕಾರಿಯವರ ಕಚೇರಿ
ಶುಭ ವಿವಾಹಚಿ| ಮೊಹಮದ್ ಅಕ್ರಂ ಸೌ| ಶಿಫಾ ಹುದಿಕೇರಿಯ ಅಬ್ದುಲ್ ರಹೀಂ - ನಸೀಮಾ ದಂಪತಿಗಳ ಪುತ್ರ ಶೇಖ್ ಮೊಹಮದ್ ಅಕ್ರಂ ಹಾಗೂ ಕುಶಾಲನಗರದ ಅಬ್ದುಲ್ ಸಲೀಂ ಮುಮ್ತಾಝ್ ದಂಪತಿಗಳ
ಬಿಪಿಎಲ್ ಕಾರ್ಡುದಾರರ ಸಂಘ ಅಸ್ತಿತ್ವಕ್ಕೆಮಡಿಕೇರಿ, ಏ. 27: ರಾಜ್ಯದ ಬಿಪಿಎಲ್ ಕಾರ್ಡುದಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಘಟಿತರಾಗುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಬಿಪಿಎಲ್ ಕಾರ್ಡುದಾರರ
ಕತ್ತಲಿನಿಂದ ಬೆಳಕಿನೆಡೆಗೆ ಸಾಗಿಸುವದೇ ಶಿಕ್ಷಣಮಗುವಿನಲ್ಲಿ ಅನೇಕ ಸುಪ್ತಶಕ್ತಿಗಳು ಅಂತರ್ಗತವಾಗಿರುತ್ತದೆ. ಆ ಸುಪ್ತಶಕ್ತಿಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ಜೀವನಾನುಭವಗಳನ್ನು ಪಡೆಯಲು ಉತ್ತಮ ವಾತಾವರಣವನ್ನು ಕಲ್ಪಿಸಿಕೊಡುವದೇ ಶಿಕ್ಷಣ. ಈ ಶಿಕ್ಷಣ ಪರಿಸರಕ್ಕೆ ತಕ್ಕಂತೆ ಮಗು