ಇಂದು ವಿದ್ಯುತ್ ವ್ಯತ್ಯಯ ಇಂದು ವಿದ್ಯುತ್ ವ್ಯತ್ಯಯಸಂಜೆ 5 ಗಂಟೆವರೆಗೆ ವಿದ್ಯುತ್ ಸ್ಥಗಿತಗೊಳಿಸಲಾಗುವದು. ಆದ್ದರಿಂದ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ಶಿರಂಗಾಲ ಮತ್ತು ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ
ಅನುದಾನವಿಲ್ಲದೆ ಅಭಿವೃದ್ಧಿಯಾಗಿಲ್ಲ: ಶಾಸಕ ರಂಜನ್ಮಡಿಕೇರಿ, ಏ. 28: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಮಠಮಂದಿರಗಳನ್ನು ಮುಟ್ಟುಗೋಲು ಹಾಕಲು ಚಿಂತನೆ ಹರಿಸುವ ಮೂಲಕ ಸಂಸ್ಕøತಿ ಹಾಗೂ ಆಧ್ಯಾತ್ಮಿಕ ಭಾವನೆಗಳಿಗೆ ಧಕ್ಕೆ
ಯಾರವ್ವ ನಮಗ, ನಮ್ಮವ್ವ ನೀನೆ...ಮಡಿಕೇರಿ, ಏ. 28: ಬಾಲಕರ, ಬಾಲಕಿಯರ ಬಾಲಮಂದಿರ ಹಾಗೂ ನಗರದ ಪುಟ್ಟ ಬಾಲಕ ಬಾಲಕಿಯರ ಹದಿನೈದು ದಿನದ ‘ಕಲಿಕೆಗೊಂದು ವೇದಿಕೆ’ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಇಂದು
ಎರಡು ಕ್ಷೇತ್ರಗಳಿಗೆ ಹದಿನೇಳು ಮಂದಿ ಅಂತಿಮ ಸ್ಪರ್ಧೆಮಡಿಕೇರಿ, ಏ. 27: ಕರ್ನಾಟಕ ವಿಧಾನಸಭೆಗೆ ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆ ಸಂಬಂಧ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಇದೀಗ ಅಂತಿಮವಾಗಿ ಹದಿನೇಳು
ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಲಭ್ಯಮಡಿಕೇರಿ, ಏ. 27: ಕರ್ನಾಟಕ ವಿಧಾನಸಭೆಗೆ ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ 120ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಲಭಿಸುವದರೊಂದಿಗೆ ಬಹುಮತದ ಸರಕಾರ ರಚನೆಗೊಳ್ಳಲಿದೆ