ಭಾರೀ ಮಳೆ ಹಿನ್ನೆಲೆ : ಬೆಟ್ಟ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಮನವಿವೀರಾಜಪೇಟೆ, ಜೂ. 22: ವೀರಾಜಪೇಟೆ ವಿಭಾಗದಲ್ಲಿ ಇಪ್ಪತ್ತು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅರಸುನಗರ, ಮಲೆತಿರಿಕೆ ಬೆಟ್ಟ ಹಾಗೂ ನೆಹರೂ ನಗರ ಪ್ರದೇಶಗಳಲ್ಲಿ ಮಳೆಗೆ ಮುನ್ನ
ಮೊಬೈಲ್ ಆಸೆಗೆ ಸಿಕ್ಕಿದ್ದು ವೆಜ್ ಕಟ್ಟರ್...! ಆಲೂರುಸಿದ್ಧಾಪುರ, ಜೂ. 22: ಮೊಬೈಲ್ ಆಸೆ ತೋರಿಸಿ ತರಕಾರಿ ಕತ್ತರಿಸುವ ಯಂತ್ರ ನೀಡಿದ ಘಟನೆ ಶನಿವಾರಸಂತೆ ಸಮೀಪದ ಒಡೆಯನಪುರದಲ್ಲಿ ನಡೆದಿದೆ. ಸ್ಯಾಮ್‍ಸಂಗ್ ಗೆಲಾಕ್ಸಿ ಕಂಪನಿ ಯಿಂದ ತಮಿಳುನಾಡುವಿನಿಂದ ಮಾತಾನಾಡುತ್ತಿರುವದು;
ದೇಚೂರು ದಸರಾ ಮಂಟಪಕ್ಕೆ ಶತಮಾನೋತ್ಸವ ಸಂಭ್ರಮಮಡಿಕೇರಿ, ಜೂ. 21: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ದೇಚೂರು ಶ್ರೀ ರಾಮ ಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ
ಯೋಗದಿಂದ ಮಾನಸಿಕ ಒತ್ತಡ ನಿವಾರಣೆ : ಶಾಂತಮಲ್ಲಿಕಾರ್ಜುನ ಸ್ವಾಮಿವೀರಾಜಪೇಟೆ, ಜೂ. 21: ಇಂದಿನ ಒತ್ತಡದ ಜಂಜಾಟದ ಬದುಕಿನಲ್ಲಿ ಸಮಸ್ಯೆಗಳೇ ಹೆಚ್ಚಾಗಿದೆ. ಪ್ರತಿದಿನ ಯೋಗಾಭ್ಯಾಸ ಮಾಡಿಕೊಳ್ಳುವದರಿಂದ ಆರೋಗ್ಯವನ್ನು ವೃದ್ದಿಸಿಕೊಳ್ಳಬಹುದು ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ
ಸೋಮವಾರಪೇಟೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಸೋಮವಾರಪೇಟೆ, ಜೂ. 21: 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸೋಮವಾರಪೇಟೆಯ ವಿವಿಧ ಭಾಗಗಳಲ್ಲಿ ಆಚರಿಸಲಾಯಿತು. ಶಾಲಾ ಕಾಲೇಜು ಸೇರಿದಂತೆ ಸಂಘಸಂಸ್ಥೆಗಳ ವತಿಯಿಂದ ಯೋಗ ದಿನಾಚರಣೆ ನಡೆಯಿತು.ಬೇಳೂರು ಬಾಣೆಯಲ್ಲಿ: