ರೂ. 57 ಲಕ್ಷದ ಕಾಮಗಾರಿಗಳಿಗೆ ಭೂಮಿ ಪೂಜೆಶ್ರೀಮಂಗಲ, ನ. 19: ಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜಿನಲ್ಲಿ ಬಿಡುಗಡೆಯಾದ ರೂ. 57 ಲಕ್ಷ ಅನುದಾನದಡಿ ವಿವಿಧ ರಸ್ತೆ ಕಾಮಗಾರಿಗಳಿಗೆ ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ
ಕರಿಮೆಣಸು ಅಕ್ರಮ ಬೆನ್ನಲ್ಲೇ ರಸಗೊಬ್ಬರ ಮಾರಾಟ ದಂಧೆ: ಕಾಂಗ್ರೆಸ್ ಆರೋಪಶ್ರೀಮಂಗಲ, ನ. 19: ಬಿ.ಜೆ.ಪಿ. ಪಕ್ಷದ ಅಧಿಕಾರದಲ್ಲಿರುವ ಸಹಕಾರ ಸಂಘ ಸೇರಿದಂತೆ ಇತರ ಸಂಘ-ಸಂಸ್ಥೆಗಳಲ್ಲಿ ಭ್ರಷ್ಟಾಚಾರ, ದುರಾಡಳಿತ ಹಾಗೂ ರೈತÀರಿಗೆ ದ್ರೋಹ ಎಸಗುವಂತಹ ಕೃತ್ಯಗಳು ನಡೆದಿವೆ. ಇದಕ್ಕೆ
ಡಿಸೆಂಬರ್ನಲ್ಲಿ ಹಿಂದೂ ಕಪ್ ಕ್ರಿಕೆಟ್ ಮಡಿಕೇರಿ, ನ. 19: ಕೂರ್ಗ್ ಸ್ಟ್ರೈಕರ್ಸ್ ವತಿಯಿಂದ ಡಿಸೆಂಬರ್ 8, 9 ಮತ್ತು 10 ರಂದು ಮ್ಯಾನ್ಸ್ ಕಾಂಪೌಂಡ್‍ನಲ್ಲಿ ಮೊದಲ ವರ್ಷದ ಹಿಂದೂ ಕಪ್ ಕ್ರಿಕೆಟ್ ಪಂದ್ಯಾಟವನ್ನು
ಜೆಡಿಎಸ್ ಕಾರ್ಯಕರ್ತರ ಸಭೆಶನಿವಾರಸಂತೆ, ನ. 19: ಶನಿವಾರಸಂತೆ ಹೋಬಳಿ ಜೆಡಿಎಸ್ ಸಮಾವೇಶ ಪೂರ್ವಭಾವಿ ಸಭೆ ಶನಿವಾರಸಂತೆ ಪ್ರವಾಸಿ ಮಂದಿರದ ಬಳಿ ಜೆಡಿಎಸ್ ಮಡಿಕೇರಿ ವಿಧಾನಸಭಾ ಅಧ್ಯಕ್ಷ ಹೆಚ್.ಎಸ್. ಸುರೇಶ್ ಅಧ್ಯಕ್ಷತೆಯಲ್ಲಿ
ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಮಡಿಕೇರಿ, ನ. 19: ಮೈಸೂರಿನಲ್ಲಿ ತಾ. 24ರಿಂದ 26ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಮೂವರು ಆಯ್ಕೆಯಾಗಿದ್ದಾರೆ. ಸಮ್ಮೇಳನದಲ್ಲಿ ಹಿರಿಯ ಸಾಹಿತಿಗಳನ್ನು ಸನ್ಮಾನಿಸಲಾಗುತ್ತಿದ್ದು, ಸನ್ಮಾನಿತರಾಗಿ