ಮಗಳ ಮದುವೆ : ಅಪ್ಪನ ಮರಣ ಶನಿವಾರಸಂತೆ, ಜೂ 1 : ಇತ್ತ ಮಗಳ ಮದುವೆ, ಅತ್ತ ಅಪ್ಪನ ಸಾವು, ಮದುವೆ ನಿಲ್ಲಿಸುವಂತಿಲ್ಲ. ಸಾವು ಮುಚ್ಚಿಡುವಂತಿಲ್ಲ. ಹೊಸ ಬದುಕಿನತ್ತ ಹೆಜ್ಜೆ ಇಡುವ ಮಗಳ ಮದುವೆಬ್ರಹ್ಮ ಕಲಶ ಸಮಿತಿ : ಏಕಪಕ್ಷೀಯ ನಿರ್ಧಾರಮಡಿಕೇರಿ, ಜೂ.1: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ತಲಕಾವೇರಿ- ಭಾಗಮಂಡಲ ಪುಣ್ಯಕ್ಷೇತ್ರಗಳಲ್ಲಿ ಅಷ್ಟಬಂಧ ಬ್ರಹ್ಮಕಲಶ ವಿಧಿ ವಿಧಾನಗಳನ್ನು ನೆರವೇರಿಸಲು ಸಮಿತಿಯೊಂದನ್ನು ಉಸ್ತುವಾರಿ ಸಚಿವರ ನಿರ್ದೇಶನದಂತೆ ರಚಿಸಿರುವದಾಗಿ ಜಿಲ್ಲಾಧಿಕಾರಿಗಳುಸಿ.ಎನ್.ಸಿ. ಸತ್ಯಾಗ್ರಹಮಡಿಕೇರಿ, ಜೂ.1: ಜೀವನದಿ ಕಾವೇರಿಗೆ ಜೀವಂತ ಮನುಷ್ಯನ ಶಾಸನಬದ್ಧ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆತಾ. 4ರಂದು ಗೌಡಳ್ಳಿ ದೇವಾಲಯ ಲೋಕಾರ್ಪಣೆಸೋಮವಾರಪೇಟೆ, ಜೂ. 1: ಗೌಡಳ್ಳಿ ಗ್ರಾಮದ ಶ್ರೀ ಪುಲಿಗುರಿ ಬಸವೇಶ್ವರ ದೇವಾಲಯ ತಾ. 4ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಜಿ.ಪಿ.ಸುನಿಲ್ ಹೇಳಿದರು. ಧರ್ಮಸ್ಥಳದ ಡಾ||ಮುಂದುವರೆದ ಕಾಡಾನೆ ಕಾಟಸೋಮವಾರಪೇಟೆ, ಜೂ.1: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದೆ. ಈ ಭಾಗದಲ್ಲಿ ಸುಮಾರು 16 ಕಾಡಾನೆಗಳು ಬೀಡುಬಿಟ್ಟಿದ್ದು, ಜನಸಾಮಾನ್ಯರು
ಮಗಳ ಮದುವೆ : ಅಪ್ಪನ ಮರಣ ಶನಿವಾರಸಂತೆ, ಜೂ 1 : ಇತ್ತ ಮಗಳ ಮದುವೆ, ಅತ್ತ ಅಪ್ಪನ ಸಾವು, ಮದುವೆ ನಿಲ್ಲಿಸುವಂತಿಲ್ಲ. ಸಾವು ಮುಚ್ಚಿಡುವಂತಿಲ್ಲ. ಹೊಸ ಬದುಕಿನತ್ತ ಹೆಜ್ಜೆ ಇಡುವ ಮಗಳ ಮದುವೆ
ಬ್ರಹ್ಮ ಕಲಶ ಸಮಿತಿ : ಏಕಪಕ್ಷೀಯ ನಿರ್ಧಾರಮಡಿಕೇರಿ, ಜೂ.1: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ತಲಕಾವೇರಿ- ಭಾಗಮಂಡಲ ಪುಣ್ಯಕ್ಷೇತ್ರಗಳಲ್ಲಿ ಅಷ್ಟಬಂಧ ಬ್ರಹ್ಮಕಲಶ ವಿಧಿ ವಿಧಾನಗಳನ್ನು ನೆರವೇರಿಸಲು ಸಮಿತಿಯೊಂದನ್ನು ಉಸ್ತುವಾರಿ ಸಚಿವರ ನಿರ್ದೇಶನದಂತೆ ರಚಿಸಿರುವದಾಗಿ ಜಿಲ್ಲಾಧಿಕಾರಿಗಳು
ಸಿ.ಎನ್.ಸಿ. ಸತ್ಯಾಗ್ರಹಮಡಿಕೇರಿ, ಜೂ.1: ಜೀವನದಿ ಕಾವೇರಿಗೆ ಜೀವಂತ ಮನುಷ್ಯನ ಶಾಸನಬದ್ಧ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ತಾ. 4ರಂದು ಗೌಡಳ್ಳಿ ದೇವಾಲಯ ಲೋಕಾರ್ಪಣೆಸೋಮವಾರಪೇಟೆ, ಜೂ. 1: ಗೌಡಳ್ಳಿ ಗ್ರಾಮದ ಶ್ರೀ ಪುಲಿಗುರಿ ಬಸವೇಶ್ವರ ದೇವಾಲಯ ತಾ. 4ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಜಿ.ಪಿ.ಸುನಿಲ್ ಹೇಳಿದರು. ಧರ್ಮಸ್ಥಳದ ಡಾ||
ಮುಂದುವರೆದ ಕಾಡಾನೆ ಕಾಟಸೋಮವಾರಪೇಟೆ, ಜೂ.1: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದೆ. ಈ ಭಾಗದಲ್ಲಿ ಸುಮಾರು 16 ಕಾಡಾನೆಗಳು ಬೀಡುಬಿಟ್ಟಿದ್ದು, ಜನಸಾಮಾನ್ಯರು