ಶಾಸಕ ರಂಜನ್ಗೆ ಸ್ವಾಮೀಜಿಗಳಿಂದ ಅಭಿನಂದನೆಸೋಮವಾರಪೇಟೆ, ಜೂ. 30: ಮಡಿಕೇರಿ ವಿಧಾನ ಸಭಾ ಕ್ಷೇತ್ರದಿಂದ ಪುನರಾಯ್ಕೆಯಾದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರನ್ನು ಬಸವಾಪಟ್ಟಣದ ತೋಂಟದಾರ್ಯ ಮಠದ ಪೀಠಾಧ್ಯಕ್ಷ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಹಾಗೂ
ಗ್ರಾಮಸಭೆಕೂಡಿಗೆ, ಜೂ. 30: ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ 2018-19ನೇ ಸಾಲಿನ ಗ್ರಾಮಸಭೆಯು ಸಂತೆ ಮಾರುಕಟ್ಟೆಯಲ್ಲಿ ತಾ. 4 ರಂದು ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿರವಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಭೆಗೆ
ನಾಪೋಕ್ಲು ಲಯನ್ಸ್ ಅಧ್ಯಕ್ಷರಾಗಿ ವಿನಯ್ ಆಯ್ಕೆನಾಪೋಕ್ಲು, ಜೂ. 30: ಸ್ಥಳೀಯ ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಮುಕ್ಕಾಟಿರ ವಿನಯ್, ಕಾರ್ಯದರ್ಶಿಯಾಗಿ ಕನ್ನಂಬೀರ ಸಿ.ತಿಮ್ಮಯ್ಯ ಖಜಾಂಚಿಯಾಗಿ ಬೊಳ್ಳಂಡ ಎಸ್. ಬಿದ್ದಪ್ಪ ಆಯ್ಕೆಯಾಗಿದ್ದಾರೆ. ಇಲ್ಲಿನ ಕೊಡವ
ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಬೀಳ್ಕೊಡುಗೆಸೋಮವಾರಪೇಟೆ, ಜೂ. 30: ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಬಿ.ಬಿ. ಶಿವಪ್ಪ ಹಾಗು ಡಿ.ದರ್ಜೆ ನೌಕರರಾದ ವಿಜಯಲಕ್ಷ್ಮೀ ಅವರು ನಿವೃತ್ತಿ ಹೊಂದಿದ್ದು, ಆಸ್ಪತ್ರೆಯ
ನಿವೃತ್ತಿಯೊಂದಿಗೆ ಬೀಳ್ಕೊಡುಗೆವೀರಾಜಪೇಟೆ, ಜೂ. 30: ಇಲ್ಲಿನ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ. ಮೋಹನ್ ಮೇ 31 ರಂದು ನಿವೃತ್ತಿ ಹೊಂದಿದ್ದು, ಇವರ ಸ್ಥಾನಕ್ಕೆ ನೂತನ ಪ್ರಾಂಶುಪಾಲರಾಗಿ ಪ್ರೊ. ಎನ್.ಕೆ.