ಅಂಬೇಡ್ಕರ್ ಜಯಂತಿ ಆಚರಣೆಸುಂಟಿಕೊಪ್ಪ, ಏ. 20: ಇಲ್ಲಿನ ಅಂಬೇಡ್ಕರ್ ಸಂಘದ ವತಿಯಿಂದ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಕನ್ನಡ ವೃತ್ತದಲ್ಲಿ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಡಾ. ಅಂಬೇಡ್ಕರ್ ಅವರಶ್ರದ್ಧಾಭಕ್ತಿಯ ಚೌಡಿ ಪೂಜೋತ್ಸವಸೋಮವಾರಪೇಟೆ, ಏ. 20: ಇಲ್ಲಿಗೆ ಸಮೀಪದ ಹಳ್ಳಿದಿಣ್ಣೆ-ಕುಸುಬೂರು ಗ್ರಾಮದ ಶ್ರೀ ಮುನೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ವಾರ್ಷಿಕ ಚೌಡಿ ಪೂಜೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಿಗ್ಗೆ 8ದತ್ತಿ ಸ್ಪರ್ಧೆ ಲೇಖನ ಆಹ್ವಾನಶ್ರೀಮಂಗಲ, ಏ. 20: ‘ಕೊಡವ ತಕ್ಕ್ ಎಳ್ತ್‍ಕಾರಡ ಕೂಟ’ದ ಆಶ್ರಯದಲ್ಲಿ ವರ್ಷಂಪ್ರತಿ ನಡೆಸುವ ‘ಮುದ್ದಿಯಡ ಕುಶಾ ಪೊನ್ನಪ್ಪ ದತ್ತಿ ನಿಧಿ’ ಹಾಗೂ ‘ಇಟ್ಟೀರ ರಾಜಪ್ಪ ದತ್ತಿ ನಿಧಿ’ಯಬಿ.ಜೆ.ಪಿ. ಅಧ್ಯಕ್ಷರಿಗೆ ಸನ್ಮಾನಸುಂಟಿಕೊಪ್ಪ, ಏ. 20: ಗೌಡ ಸಂಘ ಸುಂಟಿಕೊಪ್ಪ ನಾಡು ಸಂಘದ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಸುಂಟಿಕೊಪ್ಪ ಗೌಡ ಸಂಘದ ಸದಸ್ಯ ಬಿ.ಬಿ. ಭಾರತೀಶ್ ಅವರನ್ನು ಸನ್ಮಾನಿಸಲಾಯಿತು. ಗದ್ದೆಹಳ್ಳದತೆರಿಗೆ ವಂಚಿಸಿದರೆ ಕಟ್ಟು ನಿಟ್ಟಿನ ಕ್ರಮಮಡಿಕೇರಿ, ಏ. 20: ನಗರಸಭಾ ವ್ಯಾಪ್ತಿಯಲ್ಲಿ ವಸತಿ ವಾಣಿಜ್ಯೋದ್ಯಮ, ಕೈಗಾರಿಕೆಗಳ ಸಹಿತ ಎಲ್ಲಾ ಹಂತದಲ್ಲಿ ನಗರಸಭೆಗೆ ಪಾವತಿಸಬೇಕಾಗಿರುವ ವಾರ್ಷಿಕ ತೆರಿಗೆಗಳನ್ನು ಕಡ್ಡಾಯ ಪಾವತಿಸುವಂತೆ ಪೌರಾಯುಕ್ತೆ ಶುಭ ಅವರು
ಅಂಬೇಡ್ಕರ್ ಜಯಂತಿ ಆಚರಣೆಸುಂಟಿಕೊಪ್ಪ, ಏ. 20: ಇಲ್ಲಿನ ಅಂಬೇಡ್ಕರ್ ಸಂಘದ ವತಿಯಿಂದ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಕನ್ನಡ ವೃತ್ತದಲ್ಲಿ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಡಾ. ಅಂಬೇಡ್ಕರ್ ಅವರ
ಶ್ರದ್ಧಾಭಕ್ತಿಯ ಚೌಡಿ ಪೂಜೋತ್ಸವಸೋಮವಾರಪೇಟೆ, ಏ. 20: ಇಲ್ಲಿಗೆ ಸಮೀಪದ ಹಳ್ಳಿದಿಣ್ಣೆ-ಕುಸುಬೂರು ಗ್ರಾಮದ ಶ್ರೀ ಮುನೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ವಾರ್ಷಿಕ ಚೌಡಿ ಪೂಜೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಿಗ್ಗೆ 8
ದತ್ತಿ ಸ್ಪರ್ಧೆ ಲೇಖನ ಆಹ್ವಾನಶ್ರೀಮಂಗಲ, ಏ. 20: ‘ಕೊಡವ ತಕ್ಕ್ ಎಳ್ತ್‍ಕಾರಡ ಕೂಟ’ದ ಆಶ್ರಯದಲ್ಲಿ ವರ್ಷಂಪ್ರತಿ ನಡೆಸುವ ‘ಮುದ್ದಿಯಡ ಕುಶಾ ಪೊನ್ನಪ್ಪ ದತ್ತಿ ನಿಧಿ’ ಹಾಗೂ ‘ಇಟ್ಟೀರ ರಾಜಪ್ಪ ದತ್ತಿ ನಿಧಿ’ಯ
ಬಿ.ಜೆ.ಪಿ. ಅಧ್ಯಕ್ಷರಿಗೆ ಸನ್ಮಾನಸುಂಟಿಕೊಪ್ಪ, ಏ. 20: ಗೌಡ ಸಂಘ ಸುಂಟಿಕೊಪ್ಪ ನಾಡು ಸಂಘದ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಸುಂಟಿಕೊಪ್ಪ ಗೌಡ ಸಂಘದ ಸದಸ್ಯ ಬಿ.ಬಿ. ಭಾರತೀಶ್ ಅವರನ್ನು ಸನ್ಮಾನಿಸಲಾಯಿತು. ಗದ್ದೆಹಳ್ಳದ
ತೆರಿಗೆ ವಂಚಿಸಿದರೆ ಕಟ್ಟು ನಿಟ್ಟಿನ ಕ್ರಮಮಡಿಕೇರಿ, ಏ. 20: ನಗರಸಭಾ ವ್ಯಾಪ್ತಿಯಲ್ಲಿ ವಸತಿ ವಾಣಿಜ್ಯೋದ್ಯಮ, ಕೈಗಾರಿಕೆಗಳ ಸಹಿತ ಎಲ್ಲಾ ಹಂತದಲ್ಲಿ ನಗರಸಭೆಗೆ ಪಾವತಿಸಬೇಕಾಗಿರುವ ವಾರ್ಷಿಕ ತೆರಿಗೆಗಳನ್ನು ಕಡ್ಡಾಯ ಪಾವತಿಸುವಂತೆ ಪೌರಾಯುಕ್ತೆ ಶುಭ ಅವರು