ಮಾಧ್ಯಮ ಫೆಸ್ಟ್ನಲ್ಲಿ ಪ್ರಶಸ್ತಿಮಡಿಕೇರಿ, ಫೆ.17 : ಮೂಡಬಿದರೆ ಆಳ್ವಾಸ್ ಕಾಲೇಜಿನಲ್ಲಿ ಫೆ. 16 ರಂದು ನಡೆದ ರಾಜ್ಯಮಟ್ಟದ ಮಾದ್ಯಮ ಫೆಸ್ಟ್‍ನಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು
ಸ್ವಪ್ರಜ್ಞೆಯಿಂದ ಶಕ್ತಿ ಅರಿಯಲು ಸಾಧ್ಯಮಡಿಕೇರಿ, ಫೆ. 17 : ಸ್ವಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ನಮ್ಮಲ್ಲಿ ಹುದುಗಿರುವ ಅದ್ವಿತೀಯ ಶಕ್ತಿಯನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ಆಧ್ಯಾತ್ಮ ಚಿಂತಕ ಶ್ರೀನಿವಾಸ್ ಅರ್ಕ ಅವರು ಅಭಿಪ್ರಾಯಪಟ್ಟರು. ಸಾರ್ವತ್ರಿಕ
ಆರಕ್ಕೆ ಹಾರಿದ ಕೊಡವ ಮಕ್ಕಡ ಕೂಟ ಮಡಿಕೇರಿ, ಫೆ. 17: ಕೊಡಗಿನ ಸಂಸ್ಕ್ರತಿ,ಆಚಾರವಿಚಾರ ಹಾಗೂ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮವಹಿಸುತ್ತಾ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೊಡಗಿನ ಮಹಾನ್ ವ್ಯಕ್ತಿಗಳ ಸ್ಮರಣೆಯನ್ನು
ಆದಿಚುಂಚನಗಿರಿ ಶ್ರೀಗಳಿಂದ ಬಸ್ ತಂಗುದಾಣ ಲೋಕಾರ್ಪಣೆಹೆಬ್ಬಾಲೆ, ಫೆ. 17 : ಸಮೀಪದ ತೊರೆನೂರು ಗ್ರಾಮದಲ್ಲಿ ಒಕ್ಕಲಿಗರ ಯುವಕ ಸಂಘದ ವತಿಯಿಂದ ನಿರ್ಮಿಸಿರುವ ಬಸ್ ತಂಗುದಾಣವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ರಾದ ಶ್ರೀ ನಿರ್ಮಲಾನಂದನಾಥ
ಹಿಂದೂ ಮಲೆಯಾಳಿ ಸಮಾಜಗಳ ಒಕ್ಕೂಟ ಅಸ್ತಿತ್ವಕ್ಕೆಮಡಿಕೇರಿ, ಫೆ. 17: ಮಲೆಯಾಳಿ ಸಂಘದ ಪ್ರಮುಖರು ಮಡಿಕೇರಿಯ ಹೊಟೇಲ್ ಅತಿಥಿಯಲ್ಲಿ ಸೇರಿ ಕೊಡಗಿನ ಎಲ್ಲಾ ಹಿಂದೂ ಮಲೆಯಾಳಿಗಳನ್ನು ಒಂದುಗೂಡಿಸುವ ಉದ್ದೇಶದಿಂದ ಕೊಡಗು ಜಿಲ್ಲಾ ಹಿಂದೂ ಮಲೆಯಾಳಿ