ಮಸೀದಿ ತಡೆಗೋಡೆ ದ್ವಾರ ಉದ್ಘಾಟನೆಮಡಿಕೇರಿ, ಏ. 12: ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕಬೆ ಪಟ್ಟಣದಲ್ಲಿ ಪೈನೇರಿ ಮಸೀದಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಸೀದಿ ತಡೆಗೋಡೆಯ ದ್ವಾರವನ್ನು ರಾಜ್ಯ ರೇಷ್ಮೆ ಮಾರಾಟಈ ಬಾರಿಯ ಮೆಣಸಿನಕಾಯಿ ಗುಣದಲ್ಲಿ ಖಾರ, ಹಣದಲ್ಲಿ ಸಿಹಿ ಶನಿವಾರಸಂತೆ, ಏ. 12: ವೈಶಾಖ ಮಾಸದಲ್ಲಿ ಬೇಸಿಗೆ ಬೆಳೆಯಾದ ಹಸಿರು ಮೆಣಸಿನಕಾಯಿ ಘಾಟು ಗಾಳಿಯಲ್ಲಿ ಎಲ್ಲೆಡೆ ಹರಡಿದೆ. ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಈಗ ಹಸಿರು ಮೆಣಸಿನಕಾಯಿಯದ್ದೇ ಕಾರುಬಾರು,ಮಳೆ ಗಾಳಿಗೆ ಧರೆಗುರುಳಿದ ಮರಗಳುಗುಡ್ಡೆಹೊಸೂರು, ಏ. 12 ಇಲ್ಲಿಗೆ ಸಮೀಪದ ರಂಗಸಮುದ್ರದಲ್ಲಿ ಗಾಳಿ ಮಳೆಗೆ ಸುಮಾರು 100ಕ್ಕೂ ಅಧಿಕ ಸಿಲ್ವರ್ ಮರಗಳು ಧರೆಗುರುಳಿವೆ. ಅಲ್ಲಿನ ನಿವಾಸಿ ಪರ್ಲಕೋಟಿ ಹರಿ ಅವರ ಮನೆಯಕಾನೂನಿನ ಅರಿವು ಅಗತ್ಯ: ಮೋಹನ್ ಪ್ರಭುಮಡಿಕೇರಿ, ಏ. 12: ಕಾನೂನಿನ ಬಗ್ಗೆ ಅರಿವು ಪಡೆದಿದ್ದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದಾಗಿದೆ. ಆದ್ದರಿಂದ ಸಂವಿಧಾನದ ಕಾನೂನಿನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ತಿಳುವಳಿಕೆ ಅಗತ್ಯ ಎಂದು ಕಾನೂನು ಸೇವಾಶಿಶು ಮಾತೃ ಸಂಬಂಧ ಕಾರ್ಯಾಗಾರಸೋಮವಾರಪೇಟೆ, ಏ. 12: ಇಲ್ಲಿನ ರೋಟರಿ ಸಂಸ್ಥೆಯ ನೇತೃತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ಪಟ್ಟಣ ಪಂಚಾಯಿತಿ, ವಕೀಲರ ಸಂಘ,
ಮಸೀದಿ ತಡೆಗೋಡೆ ದ್ವಾರ ಉದ್ಘಾಟನೆಮಡಿಕೇರಿ, ಏ. 12: ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕಬೆ ಪಟ್ಟಣದಲ್ಲಿ ಪೈನೇರಿ ಮಸೀದಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಸೀದಿ ತಡೆಗೋಡೆಯ ದ್ವಾರವನ್ನು ರಾಜ್ಯ ರೇಷ್ಮೆ ಮಾರಾಟ
ಈ ಬಾರಿಯ ಮೆಣಸಿನಕಾಯಿ ಗುಣದಲ್ಲಿ ಖಾರ, ಹಣದಲ್ಲಿ ಸಿಹಿ ಶನಿವಾರಸಂತೆ, ಏ. 12: ವೈಶಾಖ ಮಾಸದಲ್ಲಿ ಬೇಸಿಗೆ ಬೆಳೆಯಾದ ಹಸಿರು ಮೆಣಸಿನಕಾಯಿ ಘಾಟು ಗಾಳಿಯಲ್ಲಿ ಎಲ್ಲೆಡೆ ಹರಡಿದೆ. ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಈಗ ಹಸಿರು ಮೆಣಸಿನಕಾಯಿಯದ್ದೇ ಕಾರುಬಾರು,
ಮಳೆ ಗಾಳಿಗೆ ಧರೆಗುರುಳಿದ ಮರಗಳುಗುಡ್ಡೆಹೊಸೂರು, ಏ. 12 ಇಲ್ಲಿಗೆ ಸಮೀಪದ ರಂಗಸಮುದ್ರದಲ್ಲಿ ಗಾಳಿ ಮಳೆಗೆ ಸುಮಾರು 100ಕ್ಕೂ ಅಧಿಕ ಸಿಲ್ವರ್ ಮರಗಳು ಧರೆಗುರುಳಿವೆ. ಅಲ್ಲಿನ ನಿವಾಸಿ ಪರ್ಲಕೋಟಿ ಹರಿ ಅವರ ಮನೆಯ
ಕಾನೂನಿನ ಅರಿವು ಅಗತ್ಯ: ಮೋಹನ್ ಪ್ರಭುಮಡಿಕೇರಿ, ಏ. 12: ಕಾನೂನಿನ ಬಗ್ಗೆ ಅರಿವು ಪಡೆದಿದ್ದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದಾಗಿದೆ. ಆದ್ದರಿಂದ ಸಂವಿಧಾನದ ಕಾನೂನಿನ ಬಗ್ಗೆ ಪ್ರತಿಯೊಬ್ಬರಲ್ಲಿಯೂ ತಿಳುವಳಿಕೆ ಅಗತ್ಯ ಎಂದು ಕಾನೂನು ಸೇವಾ
ಶಿಶು ಮಾತೃ ಸಂಬಂಧ ಕಾರ್ಯಾಗಾರಸೋಮವಾರಪೇಟೆ, ಏ. 12: ಇಲ್ಲಿನ ರೋಟರಿ ಸಂಸ್ಥೆಯ ನೇತೃತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ಪಟ್ಟಣ ಪಂಚಾಯಿತಿ, ವಕೀಲರ ಸಂಘ,