ಮೈಸೂರು ಕಾರಾಗೃಹದಲ್ಲಿ ಖೈದಿ ಆತ್ಮಹತ್ಯೆಮಡಿಕೇರಿ, ನ. 19: ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿಯನ್ನು ಕೊಲೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೊಡಗಿನ ಮೂಲದ ಖೈದಿಯೊಬ್ಬ, ಮೈಸೂರು ಕಾರಾಗೃಹದೊಳಗೆ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿರೂ. 57 ಲಕ್ಷದ ಕಾಮಗಾರಿಗಳಿಗೆ ಭೂಮಿ ಪೂಜೆಶ್ರೀಮಂಗಲ, ನ. 19: ಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜಿನಲ್ಲಿ ಬಿಡುಗಡೆಯಾದ ರೂ. 57 ಲಕ್ಷ ಅನುದಾನದಡಿ ವಿವಿಧ ರಸ್ತೆ ಕಾಮಗಾರಿಗಳಿಗೆ ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆಕರಿಮೆಣಸು ಅಕ್ರಮ ಬೆನ್ನಲ್ಲೇ ರಸಗೊಬ್ಬರ ಮಾರಾಟ ದಂಧೆ: ಕಾಂಗ್ರೆಸ್ ಆರೋಪಶ್ರೀಮಂಗಲ, ನ. 19: ಬಿ.ಜೆ.ಪಿ. ಪಕ್ಷದ ಅಧಿಕಾರದಲ್ಲಿರುವ ಸಹಕಾರ ಸಂಘ ಸೇರಿದಂತೆ ಇತರ ಸಂಘ-ಸಂಸ್ಥೆಗಳಲ್ಲಿ ಭ್ರಷ್ಟಾಚಾರ, ದುರಾಡಳಿತ ಹಾಗೂ ರೈತÀರಿಗೆ ದ್ರೋಹ ಎಸಗುವಂತಹ ಕೃತ್ಯಗಳು ನಡೆದಿವೆ. ಇದಕ್ಕೆಡಿಸೆಂಬರ್ನಲ್ಲಿ ಹಿಂದೂ ಕಪ್ ಕ್ರಿಕೆಟ್ ಮಡಿಕೇರಿ, ನ. 19: ಕೂರ್ಗ್ ಸ್ಟ್ರೈಕರ್ಸ್ ವತಿಯಿಂದ ಡಿಸೆಂಬರ್ 8, 9 ಮತ್ತು 10 ರಂದು ಮ್ಯಾನ್ಸ್ ಕಾಂಪೌಂಡ್‍ನಲ್ಲಿ ಮೊದಲ ವರ್ಷದ ಹಿಂದೂ ಕಪ್ ಕ್ರಿಕೆಟ್ ಪಂದ್ಯಾಟವನ್ನುಜೆಡಿಎಸ್ ಕಾರ್ಯಕರ್ತರ ಸಭೆಶನಿವಾರಸಂತೆ, ನ. 19: ಶನಿವಾರಸಂತೆ ಹೋಬಳಿ ಜೆಡಿಎಸ್ ಸಮಾವೇಶ ಪೂರ್ವಭಾವಿ ಸಭೆ ಶನಿವಾರಸಂತೆ ಪ್ರವಾಸಿ ಮಂದಿರದ ಬಳಿ ಜೆಡಿಎಸ್ ಮಡಿಕೇರಿ ವಿಧಾನಸಭಾ ಅಧ್ಯಕ್ಷ ಹೆಚ್.ಎಸ್. ಸುರೇಶ್ ಅಧ್ಯಕ್ಷತೆಯಲ್ಲಿ
ಮೈಸೂರು ಕಾರಾಗೃಹದಲ್ಲಿ ಖೈದಿ ಆತ್ಮಹತ್ಯೆಮಡಿಕೇರಿ, ನ. 19: ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿಯನ್ನು ಕೊಲೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೊಡಗಿನ ಮೂಲದ ಖೈದಿಯೊಬ್ಬ, ಮೈಸೂರು ಕಾರಾಗೃಹದೊಳಗೆ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ
ರೂ. 57 ಲಕ್ಷದ ಕಾಮಗಾರಿಗಳಿಗೆ ಭೂಮಿ ಪೂಜೆಶ್ರೀಮಂಗಲ, ನ. 19: ಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜಿನಲ್ಲಿ ಬಿಡುಗಡೆಯಾದ ರೂ. 57 ಲಕ್ಷ ಅನುದಾನದಡಿ ವಿವಿಧ ರಸ್ತೆ ಕಾಮಗಾರಿಗಳಿಗೆ ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ
ಕರಿಮೆಣಸು ಅಕ್ರಮ ಬೆನ್ನಲ್ಲೇ ರಸಗೊಬ್ಬರ ಮಾರಾಟ ದಂಧೆ: ಕಾಂಗ್ರೆಸ್ ಆರೋಪಶ್ರೀಮಂಗಲ, ನ. 19: ಬಿ.ಜೆ.ಪಿ. ಪಕ್ಷದ ಅಧಿಕಾರದಲ್ಲಿರುವ ಸಹಕಾರ ಸಂಘ ಸೇರಿದಂತೆ ಇತರ ಸಂಘ-ಸಂಸ್ಥೆಗಳಲ್ಲಿ ಭ್ರಷ್ಟಾಚಾರ, ದುರಾಡಳಿತ ಹಾಗೂ ರೈತÀರಿಗೆ ದ್ರೋಹ ಎಸಗುವಂತಹ ಕೃತ್ಯಗಳು ನಡೆದಿವೆ. ಇದಕ್ಕೆ
ಡಿಸೆಂಬರ್ನಲ್ಲಿ ಹಿಂದೂ ಕಪ್ ಕ್ರಿಕೆಟ್ ಮಡಿಕೇರಿ, ನ. 19: ಕೂರ್ಗ್ ಸ್ಟ್ರೈಕರ್ಸ್ ವತಿಯಿಂದ ಡಿಸೆಂಬರ್ 8, 9 ಮತ್ತು 10 ರಂದು ಮ್ಯಾನ್ಸ್ ಕಾಂಪೌಂಡ್‍ನಲ್ಲಿ ಮೊದಲ ವರ್ಷದ ಹಿಂದೂ ಕಪ್ ಕ್ರಿಕೆಟ್ ಪಂದ್ಯಾಟವನ್ನು
ಜೆಡಿಎಸ್ ಕಾರ್ಯಕರ್ತರ ಸಭೆಶನಿವಾರಸಂತೆ, ನ. 19: ಶನಿವಾರಸಂತೆ ಹೋಬಳಿ ಜೆಡಿಎಸ್ ಸಮಾವೇಶ ಪೂರ್ವಭಾವಿ ಸಭೆ ಶನಿವಾರಸಂತೆ ಪ್ರವಾಸಿ ಮಂದಿರದ ಬಳಿ ಜೆಡಿಎಸ್ ಮಡಿಕೇರಿ ವಿಧಾನಸಭಾ ಅಧ್ಯಕ್ಷ ಹೆಚ್.ಎಸ್. ಸುರೇಶ್ ಅಧ್ಯಕ್ಷತೆಯಲ್ಲಿ